ರಾಣಿಬೆನ್ನೂರ: ನಗರದ ಹಿಂದೂ ಸಮ್ಮೇಳನ ಸಮಿತಿ (ಉತ್ತರ) ವತಿಯಿಂದ ಏರ್ಪಡಿಸಲಾಗಿದ್ದ ವಿರಾಟ ಹಿಂದೂ ಸಮ್ಮೇಳನದ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ಶನಿವಾರ ನಗರದಲ್ಲಿ ಜರುಗಿತು.
ರ್ಯಾಲಿಯಲ್ಲಿ ಜೈ-ಶ್ರೀರಾಮ, ಜೈ ಹನುಮಾನ ಘೋಷಣೆಗಳನ್ನು ಜನರು ಕೂಗಿದರು.ಮಾಜಿ ಶಾಸಕ ಅರುಣಕುಮಾರ ಪೂಜಾರ, ಸಮ್ಮೇಳನದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಉಪಾಧ್ಯಕ್ಷರಾದ ಪ್ರಕಾಶ ಜೈನ್, ಶೀಪಾದ ಕುಲಕರ್ಣಿ, ಅರುಣಾ ಕಬಾಡಿ, ಸದಸ್ಯರಾದ ಜಗದೀಶ ಪ್ರಜಾಪತ್, ರವಿ ಕಿರಗೇರಿ, ಅಮೋಘ ಬಾದಾಮಿ, ಶ್ರೀಧರ ಪಾಸ್ತೆ, ಪವನ ಜನ್ನು, ಮುಖಂಡರಾದ ಸಂತೋಷ ತೆವರಿ, ರಾಮಣ್ಣ ಕಾಕಿ, ಯುವರಾಜ ಬ್ಯಾಡಗಿ, ನಾಗರಾಜ ಕೊರವರ, ಭಾರತಿ ಜಂಬಗಿ, ಪ್ರಭಾವತಿ ತಿಳವಳ್ಳಿ, ರೂಪಾ ಬಾಕಳೆ, ಸಂತೋಷ ನಾಯ್ಕ, ಸೂರಜ್ ಭೂತೆ, ಗಿರೀಶ ಹುಗ್ಗಿ, ಪ್ರಭಾಕರ ಶಿಗ್ಲಿ, ಸಂತೋಷ ದೈವಜ್ಞ, ಲಿಂಗರಾಜ ಅರಕೇರಿ, ಡಾ. ನಾರಾಯಣ ಪವಾರ, ಬಸವರಾಜ ಅಂತರವಳ್ಳಿ, ವಸಂತ ಹುಲ್ಲತ್ತಿ, ಅಶೋಕ ನಾಡಿಗೇರ, ಮೃತ್ಯುಂಜಯ ಕಾಕೋಳ, ಲಿಂಗರಾಜ ಬೂದನೂರ, ಮಮತಾ ಜಾಧವ, ವಿನಯಕುಮಾರ ಬಾಳನಗೌಡ್ರ, ಕೊಟ್ರೇಶಪ್ಪ ಎಮ್ಮಿ, ಎ.ಬಿ.ಪಾಟೀಲ, ಪವನಕುಮಾರ ಮಲ್ಲಾಡದ, ಪ್ರಕಾಶ ಮಣೇಗಾರ, ಕೆ.ಎನ್. ಷಣ್ಮುಖ, ಶಿವಪ್ಪ ಗುರಿಕಾರ, ರಾಜು ಬಣಕಾರ ಮತ್ತಿತರರಿದ್ದರು.