ಕನಕಪುರ: ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಪರಿಷತ್ ಸದಸ್ಯರ ಯೋಗೇಶ್ವರ್ ಅವರಿಗೆ ಎನ್ಡಿಎ ಮೈತ್ರಿಕೂಟದಿಂದ ಅವಕಾಶ ಮಾಡಿಕೊಡುವಂತೆ ತಾಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕೆ.ಪಿ.ಕುಮಾರ್ ಅವರು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ನೂತನ ಪದಾಧಿಕಾರಿಗಳು :
ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಕೆ.ಪಿ.ಕುಮಾರ್, ಉಪಾಧ್ಯಕ್ಷರಾಗಿ ಶೀರೇಗೌಡ ಹುಲಿಬೆಲೆ, ಯು.ವಿ.ಮಹಾದೇವಸ್ವಾಮಿ, ಮೋಹನ್ ಬಾಬು ಯಲವನಹಳ್ಳಿ, ರಾಮು ಸೂರನಹಳ್ಳಿ, ಸುಂದರ್ ಕುಮಾರ್ ರಾಮನಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಗಳಾಗಿ ಕೆ.ಪಿ.ಅಶ್ವತ್ನಾರಾಯಣ್ ಕುರುಬಳ್ಳಿ, ಎ.ವಿ. ಪಾಲಾಕ್ಷ ಆಡನಕುಪ್ಪೆ, ತಾಲೂಕು ಕಾರ್ಯದರ್ಶಿಗಳಾಗಿ ಎಂ.ಕೆಂಪರಾಜು ರಾಂಪುರ, ಎಚ್.ಎಲ್.ಪ್ರದೀಪ್ ಕುಮಾರ್ ಹೊನಗನಹಳ್ಳಿ, ಪ್ರಮೋದ್ ಬನ್ನಿಮಕೊಡ್ಲು, ಚಿಕ್ಕಣ್ಣ ಐ.ಗೊಲ್ಲಹಳ್ಳಿ, ತಾಲೂಕು ಖಜಾಂಚಿಯಾಗಿ ಕೆ.ಎಲ್.ಲಕ್ಷ್ಮೀನಾರಾಯಣ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕೆ.ಮಧುಸೂದನ್ ಮುರುಕಣಿ, ಶಿವರಾಜು ಬಿ.ಎಸ್.ದೊಡ್ಡಿ, ಸಾಗರ್ ವೆಂಕಟರಾಯರದೊಡ್ಡಿ, ದಾಳೇಗೌಡ ಮಹಿಮನಹಳ್ಳಿ, ಡಿ.ಉಮೇಶ್ ಕೋಟೆ ಕೊಪ್ಪ, ಕೆ.ಸಿ.ಮುನಿಯಪ್ಪ ಕೊಳಗೊಂಡನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.