ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಲೇಜು ವಿದ್ಯಾರ್ಥಿಗಳಾದ ರಾಜಕುಮಾರ ಸಿ. (ಅಗ್ರಿಕಲ್ಚರ್-೯೪), ಎಂ.ಬಿಲ್ಲಾಡ್ (ಅಗ್ರಿಕಲ್ಚರ್-೧೧೫), ಇಂಜಿನೀಯರಿಂಗ-೪೩೮, ಪ್ರತೀಕ (ವೆಟರನರಿ-೨೬೧, ರೇವತಿ ಜಿ. (ಅಗ್ರಿಕಲ್ಚರ್-೩೭೬), ಕಾರ್ತಿಕ ಎಸ್. (ಅಗ್ರಿಕಲ್ಚರ್-೩೮೨), ಶರಣಕುಮಾರ ಬಿ. (ಅಗ್ರಿಕಲ್ಚರ್-೯೪೪), ಪ್ರಶಾಂತ ಎಸ್ (ಇಂಜಿನೀಯರಿಂಗ್- ೯೪೬), ಸುಗೂರೇಶ ಮಲ್ಲಪ್ಪಾ (ಅಗ್ರಿಕಲ್ಚರ್-೯೬೨), ಅನ್ನಪೂರ್ಣಾ ಎಸ್. (ಅಗ್ರಿಕಲ್ಚರ್-೧೩೭೫), ಐಶ್ವರ್ಯ ಎಚ್. (ಅಗ್ರಿಕಲ್ಚರ್-೧೩೯೧), ಅಭಿಷೇಕ್ ನಾಗರಾಜ (ಅಗ್ರಿಕಲ್ಚರ್-೧೪೬೧), ಸೂರ್ಯಕಾಂತ ಐ. (ಅಗ್ರಿಕಲ್ಚರ್-೧೬೯೬), ಆದಿತ್ಯ ನಾಗಶೆಟ್ಟಿ, (ಅಗ್ರಿಕಲ್ಚರ್-೧೭೫೮), ಮಹೇಶ ಎಸ್. (ಅಗ್ರಿಕಲ್ಚರ್-೨೧೯೫), ಕೌಸ್ತೂಭ ಎಚ್. (ಇಂಜಿನೀಯರಿಂಗ್-೨೨೫೩), ಸುಹಾಸಿನಿ ಎಸ್. (ಅಗ್ರಿಕಲ್ಚರ್-೨೫೩೬), ದಿನೇಶ (ನ್ಯಾಚುರೋಪಥಿ-ಯೋಗ ವಿಜ್ಞಾನ-೨೭೫೬), ನೇಹಾ ಜೆ. (ಅಗ್ರಿಕಲ್ಚರ್-೨೭೮೧), ಸಾಯಿಕುಮಾರ ಎಸ್. (ಅಗ್ರಿಕಲ್ಚರ್-೩೮೨೩), ಗುರಪ್ಪಾ ಎಸ್. (ಅಗ್ರಿಕಲ್ಚರ್-೫೭೩೨), ರಶ್ಮಿ ಈ. (ಅಗ್ರಿಕಲ್ಚರ್-೫೯೦೮), ಕೃತಿ ಎ. (ಇಂಜಿನೀಯರಿಂಗ್-೬೪೪೭), ಶುಭಂ ಪಾಟೀಲ್ (ಇಂಜಿನೀಯರಿಂಗ್-೬೮೧೧), ರಾಜಶ್ರೀ ಪಿ. (ಅಗ್ರಿಕಲ್ಚರ್-೬೯೮೪), ಮಲ್ಲಿಕಾರ್ಜುನ ಬಿ. (ಇಂಜಿನೀಯರಿಂಗ್-೭೨೭೪), ಅಶ್ವಿನಿ ಎಸ್. (ಅಗ್ರಿಕಲ್ಚರ್-೭೬೩೨), ರಾಜಕುಮಾರ ಎಸ್. (ಅಗ್ರಿಕಲ್ಚರ್-೭೮೩೪), ಸಿಂಧು ಎಂ. (ಅಗ್ರಿಕಲ್ಚರ್-೮೧೪೪), ಭವಾನಿ ಆರ್. (ಅಗ್ರಿಕಲ್ಚರ್-೯೪೦೩), ಕಮಲಾಕ್ಷಿ ಎಸ್. (ವೆಟರ್ನರಿ-೯೪೮೨), ದರ್ಶನ ವಿ. (ಅಗ್ರಿಕಲ್ಚರ್-೮೧೪೪) ಅಂಕದೊಂದಿಗೆ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಚೇರಮನ್ ಶಿವಾನಂದ ಖಜುರ್ಗಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.