ಜಂಗೀ ಕುಸ್ತಿ ಸ್ಪರ್ಧೆ: ಮಹೇಶ್ ಬೆಳಗಾವಿಗೆ ಬೆಳ್ಳಿ ಗದೆ

KannadaprabhaNewsNetwork |  
Published : Oct 17, 2024, 12:56 AM IST
ಮಹೇಶ್ ಬೆಳಗಾವಿ ಅವರು ಬೆಳ್ಳಿ ಗದೆ ವಿಜೇತರು | Kannada Prabha

ಸಾರಾಂಶ

Combat wrestling competition: Silver mace for Mahesh Belgaum

ತರೀಕೆರೆ: ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು. ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ತರೀಕೆರೆ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ತರೀಕೆರೆ, ಪುರಸಭೆ ತರೀಕೆರ, ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಲ್ಲಾ ಸಮುದಾಯಗಳ ಆಶ್ರಯದಲ್ಲಿ ನಡೆದ ಬೆಳ್ಳಿ ಗದೆ ಕುಸ್ತಿ ಸ್ಪರ್ಧೆಯಲ್ಲಿ ಮಹೇಶ್ ಬೆಳಗಾವಿ ಅವರು ಭಾಗವಹಿಸಿ ಬೆಳ್ಳಿ ಗದೆ ವಿಜೇತರಾದರು.

16ಕೆಟಿಆರ್.ಕೆ.4ಃ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!