- ಮನೆ ದೇವರ ದರ್ಶನ, ಮಠಗಳಿಗೆ ಭೇಟಿ, ವಿಕಲಚೇತನರಿಗೂ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಅನಂತರ ಮಡಿವಾಳ ಮಾಚಿದೇವ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ಮಾಡಿ, ಆಶೀರ್ವಾದ ಪಡೆದರು. ವಿವಿಧ ಸಮಾಜದ ಮುಖಂಡರಾದ ಎಚ್.ಜಯಣ್ಣ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಟಿ.ಶ್ರೀನಿವಾಸ, ಜಿ.ಸಿ.ಮಂಜಪ್ಪ, ಪ್ರವೀಣ, ಅರ್ಜುನ, ವಿನಾಯಕ, ಪರಶುರಾಮ, ರಾಘವೇಂದ್ರ, ಎಂ.ರಾಜು, ಈಶಣ್ಣ, ವೀರೇಶ, ಪರಮೇಶ, ದೇವರಾಜ, ಎಸ್.ರವಿಕುಮಾರ, ಶಿವಮೂರ್ತಿ, ರಾಮಚಂದ್ರಪ್ಪ, ನಾಗರಾಜಪ್ಪ, ವೀರಭದ್ರಪ್ಪ, ಕುಮಾರ ಭೋವಿ, ಭೀಮಪ್ಪ, ಕರಿಯಪ್ಪ, ರಾಮಜ್ಜ, ಮಂಜುನಾಥ, ಎಂ.ನಾಗೇಂದ್ರಪ್ಪ, ಮಹಲಿಂಗಸ್ವಾಮಿ, ಎಚ್.ಜಿ.ಉಮೇಶ, ರುದ್ರಪ್ಪ, ಸಿದ್ದೇಶ, ಡ್ರೈವರ್ ಪಕ್ಕೀರಪ್ಪ, ಅಣ್ಣಪ್ಪ ಕರಾಟೆ, ರಾಜಕುಮಾರ ಇತರರು ಇದ್ದರು.
ನಗರದ ನಿವಾಸಕ್ಕೆ ಭೇಟಿ ನೀಡಿದ್ದ ವಿಕಲಚೇತನರು, ಮಹಿಳೆಯರು, ಯುವಜನರು, ಹಿರಿಯ ನಾಗರಿಕರಿಗೆ ಡಾ. ಪ್ರಭಾ ಅವರು ತಮಗೇ ಬೆಂಬಲ ನೀಡುವಂತೆ ಮನವಿ ಮಾಡಿದರು.- - - -27ಕೆಡಿವಿಜಿ6:
- - - -27ಕೆಡಿವಿಜಿ7:
ದಾವಣಗೆರೆ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮಡಿವಾಳ ಮಾಚಿದೇವ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸನ್ಮಾನಿಸಿ, ಗೌರವಿಸಿದರು. ವಿವಿಧ ಮುಖಂಡರು, ಭಕ್ತರು ಇದ್ದರು.