ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಹಲವು ಬಾರಿ ಜನಗಣತಿ ಕಾರ್ಯಕ್ರಮಗಳಿಗೆ ಬಂದಾಗ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಈ ಬಾರಿ ಮತ್ತೆ ಜನಗಣತಿ ಮಾಡಲಾಗುತ್ತಿದೆ ಎಂದರು.
ಇಂದಿನಿಂದ ಪ್ರಾರಂಭವಾಗುವ ಜನಗಣತಿಯಲ್ಲಿ ಪ್ರತಿ ಮನೆಗಳಿಗೆ ಅಧಿಕಾರಿಗಳು ಬಂದ ವೇಳೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಮನೆಯ ಕುಟುಂಬ ಸದಸ್ಯರ ಮಾಹಿತಿ ನೀಡಬೇಕು. ಆ ಸಮಯದಲ್ಲಿ ನೀವು ನೀಡುವ ಜನಗಣತಿ ಮಾಹಿತಿಗಳು ಗಣನೆಗೆ ಬರುತ್ತದೆ ಎಂದರು.ನಿಮ್ಮ ಕುಟುಂಬಸ್ಥರು ಹೆಸರು ಅವರ ವಿವರಗಳ ಮಾಹಿತಿಗಳು ನೀಡದಿದ್ದರೆ ಹೆಸರು ನೋಂದಾವಣೆಯಾಗುವುದಿಲ್ಲ. ತಪ್ಪು ಮಾಹಿತಿ ಕೊಡದೆ ಸರಿಯಾದ ಮಾಹಿತಿ ತಿಳಿಸಿ. ಒಂದು ವೇಳೆ ಗಣತಿ ಸಮಯದಲ್ಲಿ ನೀಡದಿದ್ದರೆ ಮುಂದೆ ಅವರಿಗೂ ಸಮಸ್ಯೆಗಳು ಆಗುತ್ತವೆ. ಹೆಸರು ಕೈ ಬಿಡದಂತೆ ಜನಗಣತಿ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ತಿಳಿಸಿದರು.18,19ರಂದು ರಾಜ್ಯ ಮಟ್ಟದ ಜೋಡಿ ಹಸುಗಳ ಚಕ್ಕಡಿ ಓಟ ಸ್ಪರ್ಧೆ
ಎರಡು ವಿಭಾಗಗಳಲ್ಲೂ ಮೊದಲನೇ ಬಹುಮಾನ 40 ಸಾವಿರ, ದ್ವಿತೀಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ ಹಾಗೂ ನಾಲ್ಕನೇ ಬಹುಮಾನ 15 ಸಾವಿರದ ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮಂಜು-8749020403, ಲೋಕೇಶ್-9945460198, ಗೌತಮ್-8088837179, ಶಂಕರ್-9535516151, ಪ್ರಜ್ವಲ್-7483930343 ಹಾಗೂ ದೇವರಾಜು-9620837530 ಸಂಪರ್ಕಿಸಲು ಯುವಕರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.