ಅನಾಥರು, ವೃದ್ಧರಿಗೆ ಹಣ್ಣು ಹಂಪಲ ವಿತರಣೆ

KannadaprabhaNewsNetwork |  
Published : Mar 08, 2024, 01:46 AM IST
ಮಾಜಿ ಶಾಸಕ ದೊಡ್ಡನಗೌಡ  | Kannada Prabha

ಸಾರಾಂಶ

ಇಳಕಲ್: ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ಜನ್ಮದಿನದ ನಿಮಿತ್ಯ ಬಿಜೆಪಿ ಹುನಗುಂದ ಮತಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ನಗರದ ಅಮ್ಮಾ ಸೇವಾ ಸಂಸ್ಥೆಗೆ ಹಾಗೂ ಸುರಕ್ಷಾ ಸೇವಾ ಸಂಸ್ಥೆಗೆ ತೆರಳಿ ಅಲ್ಲಿರುವ ಅನಾಥರಿಗೆ ವೃದ್ಧರಿಗೆ ಹಣ್ಣು ಹಂಪಲ ನೀಡಿದರು.

ಇಳಕಲ್: ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ಜನ್ಮದಿನದ ನಿಮಿತ್ಯ ಬಿಜೆಪಿ ಹುನಗುಂದ ಮತಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ನಗರದ ಅಮ್ಮಾ ಸೇವಾ ಸಂಸ್ಥೆಗೆ ಹಾಗೂ ಸುರಕ್ಷಾ ಸೇವಾ ಸಂಸ್ಥೆಗೆ ತೆರಳಿ ಅಲ್ಲಿರುವ ಅನಾಥರಿಗೆ ವೃದ್ಧರಿಗೆ ಹಣ್ಣು ಹಂಪಲ ನೀಡಿದರು.

ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ, ಚಂದ್ರಶೇಖರ ಏಕಬೋಟೆ, ಎಂ.ಆರ್.ಪಾಟೀಲ್, ಬಸವರಾಜ ಹುನಕುಂಟಿ, ರಾಜೇಂದ್ರ ಆರಿ, ವಿಜಯ ಪಾಟೀಲ್, ವಿರೇಶ ಹಿರೇಮನಿ, ಮಹಾಂತೇಶ ಹೊಸಮನಿ, ಸುರೇಶ ಗೌಡರ, ರುದ್ರಗೌಡ ಪಾಟೀಲ್, ಚನ್ನನಗೌಡ ಗೌಡರ, ಕಪಿಲ್ ಪವಾರ, ಅನಿಲ ಬಡಿಗೇರ , ಆರ‍್ಶ ಪಾಟೀಲ್ , ಮಲ್ಲು ಮೇಟಿ, ವಿಜಯ ತುಂಬದ, ವಿಜಯ ಅಳವಂಡಿ, ಪರಪ್ಪ ಕೋಡಿಹಾಳ, ಬಸವರಾಜ ಕೊಡಗಲಿ, ಶಿವರಾಜ ಹಾವರಗಿ, ವೀರೇಶ ಮನ್ನಾಪುರ, ವಿಜಯ ಜಾಲಗಾರ, ರವಿಶಂಕರಗೌಡ ಗೌಡರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಮಕೂರಿನ ಠಾಣೆಯಲ್ಲಿ ಲಾಕಪ್‌ ಡೆತ್‌!
ವಿಚ್ಛೇದಿತ ಪತ್ನಿ, ಮಗಳ ಮೇಲೆಯೇ ಆ್ಯಸಿಡ್‌ ದಾಳಿ