ಕನ್ನಡಪ್ರಭ ವಾರ್ತೆ ಮಂಡ್ಯ
ಆಶಯ್ ಮಧು ತಾತನಂತೆ ಕ್ರೀಯಾಶೀಲರಾಗಿದ್ದಾರೆ. ಮುಂದೆ ಉತ್ತಮ ರಾಜಕಾರಣಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜಿ.ಮಾದೇಗೌಡರ ಕುಟುಂಬ ರಾಜಕಾರಣ ಮಾಡುವುದಕ್ಕೆ ಒಂದು ನೈತಿಕ ಹಕ್ಕಿದೆ. ಜೊತೆಗೆ ಕ್ಷೇತ್ರದಲ್ಲಿ ತಮ್ಮದೆಯಾದ ಪಡೆಗಳನ್ನು ಸೃಷ್ಟಿಸಿಕೊಂಡಿದೆ. ಕಾರ್ಯಕರ್ತರು ಈ ಕುಟುಂಬಕ್ಕೆ ಎಂತಹ ತ್ಯಾಗ ಮಾಡಲು ಸಿದ್ಧವಿರುವುದು ಕೆಲವೊಂದು ವಿಚಾರಗಳಲ್ಲಿ ಕಂಡಿದ್ದೇನೆ ಎಂದು ಹೇಳಿದರು.
ಶಾಸಕ ಮಧು ಜಿ.ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ, ಆಶಯ್ ಮಧು ಅವರನ್ನು ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿ ಗೌರವಿಸಿದರು. ಭಾರತೀನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಂ.ನಂಜೇಗೌಡ. ಜನ್ಯ ಎಂಟರ್ ಪ್ರೈಸಸ್ ಮಾಲೀಕ ಡಿ.ಪಿ.ಪ್ರಮೋದ್, ತಾಪಂ ಮಾಜಿ ಸದ್ಯ ಗಿರೀಶ್, ಆರ್.ಸಿದ್ದಪ್ಪ, ಮುಖಂಡರಾದ ಜಗದೀಶ್, ಪ್ರಸನ್ನ, ಕರಡಕೆರೆ ಹನುಮಂತೇಗೌಡ, ಬಿದರಹೊಸಹಳ್ಳಿ ಕಿರಣ್, ದಯಾನಂದ್ ಸೇರಿ ಹಲವರಿದ್ದರು.