ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಕರ ಪತ್ರ ವಿತರಣೆ

KannadaprabhaNewsNetwork |  
Published : Jan 15, 2024, 01:48 AM IST
ಫೋಟೋ: 14ಜಿಎಲ್ಡಿ1- ಖಾಜಿಬೂದಿಹಾಳ ಗ್ರಾಮದಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಕರಪತ್ರ ವಿತರಣೆ ಮಾಡುತ್ತಿರುವುದು  | Kannada Prabha

ಸಾರಾಂಶ

ಗುಳೇದಗುಡ್ಡ: ತಾಲೂಕಿನ ಖಾಜಿಬೂದಿಹಾಳ ಗ್ರಾಮದಲ್ಲಿ ಭಾನುವಾರ ಅಯೋಧ್ಯೆದ ಪವಿತ್ರವಾದ ಮಂತ್ರಾಕ್ಷತೆ ಹಾಗೂ ಪ್ರಭು ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ಗ್ರಾಮದ ಮಾರುತೇಶ್ವರ ಮಂದಿರದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.

ಗುಳೇದಗುಡ್ಡ: ತಾಲೂಕಿನ ಖಾಜಿಬೂದಿಹಾಳ ಗ್ರಾಮದಲ್ಲಿ ರವಿವಾರ ಅಯೋಧ್ಯದ ಪವಿತ್ರವಾದ ಮಂತ್ರಾಕ್ಷತೆ ಹಾಗೂ ಪ್ರಭು ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ಗ್ರಾಮದ ಮಾರುತೇಶ್ವರ ಮಂದಿರದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಜಯ ಸಾಳಗುಂದಿ, ಶರಣಯ್ಯ ಹಿರೇಮಠ, ನಿವೃತ್ತ ಯೋಧ ಯಲ್ಲಪ್ಪ ನರಸಾಪುರ, ಶಿವಪ್ಪ ನರಸಾಪುರ, ಸಂಗಮೇಶ ಸಾಳಗುಂದಿ, ಅಶೋಕ ರಂಗಣ್ಣವರ, ಮಂಜು, ಈಶ್ವರಪ್ಪನವರ, ರಮೇಶ ಕರಕಿಕಟ್ಟಿ, ಮಲ್ಲಿಕಾರ್ಜುನ ರಂಗಣ್ಣವರ, ಶರಣು ಸಾಳಗುಂದಿ, ಮಂಜು ಸಾಳಗುಂದಿ, ಶ್ರೀಶೈಲ ರಂಗಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ