ಕನ್ನಡಪ್ರಭ ವಾರ್ತೆ ಮೈಸೂರು
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗ ಎಚ್.ಡಿ. ಕೋಟೆ ತಾ. ಚಾಮಲಾಪುರದ ಎಸ್. ದೊರೆಸ್ವಾಮಿ, ಸರಗೂರು ತಾ. ನೆಟ್ಕಲ್ ಹುಂಡಿಯ ಚಿಕ್ಕನಾಯ್ಕ, ಹುಣಸೂರು ತಾ. ರಾಯನಹಳ್ಳಿಯ ಕೆ.ಎಸ್. ಮಂಜುಳಾ, ಕೆ.ಆರ್. ನಗರ ತಾ. ಕುಂಬಾರಕೊಪ್ಪಲಿನ ಕೃಷ್ಣನಾಯಕ, ಸಾಲಿಗ್ರಾಮ ತಾ. ಸಂಬ್ರವಳ್ಳಿಯ ಎಂ. ಜಯಸ್ವಾಮಿ, ಮೈಸೂರು ಉತ್ತರ ವಲಯದ ಮೋಮಿನ್ ನಗರದ ನವೀದಾ ಬಾನು, ಮೈಸೂರು ದಕ್ಷಿಣ ವಲಯದ ಹೊಸ ಇಟ್ಟಿಗೆಗೂಡಿನ ಎ.ಡಿ. ಸಂಧ್ಯಾರಾಣಿ, ಮೈಸೂರು ತಾ. ಈರಪ್ಪನಕೊಪ್ಪಲಿನ ಎಂ. ಅನಸುಯಾ, ಪಿರಿಯಾಪಟ್ಟಣದ ಬ್ಯಾಂಕ್ಬಡಾವಣೆಯ ಜಯಲಕ್ಷ್ಮಿ, ನಂಜನಗೂಡು ತಾ. ನಂದಿಗುಂದಪುರದ ಪುಷ್ಪಾ ಮತ್ತು ಟಿ. ನರಸೀಪುರ ತಾ. ಕಟ್ಟೆಪುರದ ಎಸ್.ಕೆ. ಜ್ಯೋತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಪ್ರೌಢಶಾಲಾ ವಿಭಾಗ
ಪ್ರೌಢಶಾಲಾ ವಿಭಾಗದಲ್ಲಿ ಎಚ್.ಡಿ. ಕೋಟೆ ತಾ. ಅಂತರಸಂತೆಯ ಎಂ. ಕೋಮಲಾ, ಸರಗೂರಿನ ಯು. ಸಂಜಯ್, ಹುಣಸೂರು ತಾ. ಬನ್ನಿಕುಪ್ಪೆಯ ಎಚ್.ಪಿ. ಹರೀಶ್, ಕೆ.ಆರ್. ನಗರ ತಾ. ಡೋರ್ನಕಹಳ್ಳಿಯ ಭಕ್ತಿಪ್ರಸಾದ್, ಸಾಲಿಗ್ರಾಮ ತಾ. ತಂದ್ರೆಯ ಎಂ.ಕೆ. ಸತೀಶ್, ಮೈಸೂರು ಉತ್ತರ ವಲಯ ಕುಂಬಾರಕೊಪ್ಪಲಿನ ಎಂ. ಅರುಣ್ ಕುಮಾರ್, ದಕ್ಷಿಣ ವಲಯದ ಕನಕಗಿರಿಯ ಎಲ್.ಆರ್. ಶ್ವೇತಾ, ಮೈಸೂರು ತಾ. ಗುಂಗ್ರಾಲ್ಛತ್ರದ ಪಿ.ಜಿ. ಸಂಕಲ್ಪರಾಜ್, ಪಿರಿಯಾಪಟ್ಟಣ ತಾ. ದೊಡ್ಡಬೇಲಾಳು ಜೆ. ಲೋಕೇಶ, ನಂಜನಗೂಡು ತಾ. ನವಿಲೂರು ಕೆ.ಕೆ. ಶೋಭಾಕುಮಾರಿ ಹಾಗೂ ಟಿ. ನರಸೀಪುರ ತಾ. ಮೇದಿನಿಯ ಬಿ. ಮಹದೇವಪ್ರಸಾದ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.