ಕನ್ನಡಪ್ರಭ ವಾರ್ತೆ ಮೈಸೂರು
ರಾಜಶೇಖರಮೂರ್ತಿ ಅವರು ಅತಿ ಹೆಚ್ಚಿನ 164 ಮತಗಳಿಸಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಚಲುವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿ ಡಿ ಬಸವರಾಜು, ಕಾರ್ಯದರ್ಶಿ (91 ಮತ), ಯು ಎಸ್ ಸದಾಶಿವ್, ಜಂಟಿ ಕಾರ್ಯದರ್ಶಿ (120) ಹಾಗೂ ಬಿ ಸುರೇಶ, ಖಜಾಂಚಿ (157).ಆಡಳಿತ ಮಂಡಳಿ ಸದಸ್ಯರು; ವಾಟಾಳ್ ಆನಂದ್ ಅತಿ ಹೆಚ್ಚಿನ 141 ಮತಗಳು, ಆರ್ ಶಶಿಕಿರಣ್ (136), ಮಂಜುನಾಥ ಹೆಚ್ ನ್ (126), ಕೆ ಎಸ್ ಕುಮಾರ್ (124), ಎ0 ಬಿ ರಾಮಮೂರ್ತಿ (120), ವಿಶ್ವರಾಧ್ಯ (115), ಕೆಂಗೇಗೌಡ (104), ಎಸ್ ರವಿ (94), ಕೆ ಮಂಜುನಾಥ ಪ್ರಸಾದ್ (90) ಮತ್ತು ಕೆ ಎನ್ ಶ್ರೀನಿವಾಸಯ್ಯ (86) ವಿಜೇತರು.