ಕುಣಿಗಲ್: ಪಟ್ಟಣದ ಗೌತಮ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಯುವ ಸೈನ್ಯ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಟಿಎಲ್ ವೆಂಕಟೇಶ್ ಬಾಬು ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನಂದಿನಿ ಹಾಗೂ ಸ್ಕೌಟ್ಸ್, ಗೈಡ್ಸ್ ಕಾರ್ಯದರ್ಶಿ ಮಂಜುನಾಥ್, ಮೋಹನ್ ಕುಮಾರ್, ಸಮಾಜ ಸೇವಕ ನಗುತಾ ರಂಗನಾಥ್ ಭಾಗವಹಿಸಿದ್ದರು.