ಪರಿಸರ ದಿನಾಚರಣೆ ಅಂಗವಾಗಿ ಬೈಸಿಕಲ್ ಜಾಥಾ

KannadaprabhaNewsNetwork |  
Published : Jun 06, 2024, 12:32 AM IST
85 | Kannada Prabha

ಸಾರಾಂಶ

ನಗರದ ಅರಮನೆ ಉತ್ತರ ದ್ವಾರದಿಂದ ಆರಂಭವಾದ ಬೈಸಿಕಲ್ ರ್ಯಾಲಿಯು ಅರಸು ರಸ್ತೆ, ಮೈಸೂರು ವಿವಿ ಕಾರ್ಯಸೌಧದ ಮಾರ್ಗವಾಗಿ ಮಾನಂದ ವಾಡಿ ರಸ್ತೆಯ ರೈಲ್ವೆ ಕಾರ್ಯಾಗಾರ ತಲುಪಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನೈಋತ್ಯ ರೈಲ್ವೆ ಕಾರ್ಯಾಗಾರವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೈಸಿಕಲ್ ರ್ಯಾಲಿ ಆಯೋಜಿಸಿತ್ತು.

ನಗರದ ಅರಮನೆ ಉತ್ತರ ದ್ವಾರದಿಂದ ಆರಂಭವಾದ ಬೈಸಿಕಲ್ ರ್ಯಾಲಿಯು ಅರಸು ರಸ್ತೆ, ಮೈಸೂರು ವಿವಿ ಕಾರ್ಯಸೌಧದ ಮಾರ್ಗವಾಗಿ ಮಾನಂದ ವಾಡಿ ರಸ್ತೆಯ ರೈಲ್ವೆ ಕಾರ್ಯಾಗಾರ ತಲುಪಿತು.

ಈ ವೇಳೆ ಮುಖ್ಯ ವ್ಯವಸ್ಥಾಪಕ ಒ.ಪಿ. ಶಾ, ಉಪ ಮುಖ್ಯ ವ್ಯವಸ್ಥಾಪಕ ಬಿ. ಆಂಜನೇಯಲು, ಉಪ ಸಿಇಇ ಆರ್. ನಾಗರಾಜ್, ಷಣ್ಮುಗಂ, ಸುಬ್ರಮಣ್ಯಂ, ಕೃಪೇಷ್, ಎಂ.ಆರ್. ಚಂದ್ರಶೇಖರ್, ಸಂತೋಷ್, ಮುರುಘನ್, ಮುರಳಿ ಮೊದಲಾದವರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!