50 ಮಂದಿ ಗಣ್ಯರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಸನ್ಮಾನಿಸಲಿದ್ದು, ಅದರಂತೆ 50 ಮಂದಿ ಮಹನೀಯರನ್ನು ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಸನ್ಮಾನಿಸಲಿದ್ದು, ಅದರಂತೆ 50 ಮಂದಿ ಮಹನೀಯರನ್ನು ಆಯ್ಕೆ ಮಾಡಲಾಗಿದೆ. ರಂಗಭೂಮಿ: ಟಿ.ಡಿ. ರ‍್ಜುನಯ್ಯ, ಹೆಚ್. ಹೇಮಾ ಮಾಲಿನಿ, ಭೀಮಣ್ಣ, ಈಶ್ವರ್ ದಲ, ಎಂ.ಬಿ. ಗುರುಬಸವಯ್ಯ, ಸಿದ್ಧರಾಮೇಗೌಡ, ವಿ. ಕೃಷ್ಣಪ್ಪ, ಕೆ.ಎಂ. ಪಿಳ್ಳಿಂಗಯ್ಯ, ಶಿವಕುಮಾರ ಕೆ., ಎಂ.ವಿ.ವೆಂಕಟಪ್ಪ, ಜಾನಪದ/ ಯಕ್ಷಗಾನ: ಜಿ.ವಿ.ಚಂದ್ರಶೇಖರಪ್ಪ, ಮಂಜುನಾಥ, ದ್ಯಾವರಪ್ಪ, ನರಸಿಂಹಮರ‍್ತಿ, ಚಂದ್ರಶೇಖರಯ್ಯ, ಶಿವಕುಮಾರ್, ಗೌರಮ್ಮ, ಪತ್ರಿಕೋದ್ಯಮ: ಎಸ್. ಹರೀಶ್, ಪಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಪುರುಷೋತ್ತಮ ಕೆ.ವಿ., ವಿ.ಹೆಚ್.ಚಂದ್ರಕಾಂತ, ವಾಜೀದ್ ಖಾನ್, ಚೇತನ್ ಕ್ಯಾಮರಾಮೆನ್, ಸಂಗೀತ/ನೃತ್ಯ/ಹರಿಕಥೆ: ಎ.ಎಂ.ಶೋಕೇಶ್ ಕುಮಾರ್ , ಸಾಗರ್ ಟಿ.ಎಸ್, ಚಂದ್ರಶೇಖರಾಚಾರ್, ಸಮಾಜ ಸೇವೆ: ರಾಜೇಶ್ವರಿ ಚಂದ್ರಶೇಖರ್, ಬಿ.ಆರ್. ಉಮೇಶ್, ಪುಷ್ಪಾವತಮ್ಮ, ಬಿ.ಎಸ್. ವೀರಭದ್ರಯ್ಯ, ಡಾ. ಎಂ. ಎನ್. ಸಂಜಯ. ಕ್ರೀಡೆ: ಭೂಪಾಳಂ ಪ್ರಸಾದ್. ಸಂಕೀರ್ಣ: ಸಹನಾ ನಾಗೇಶ್, ದಿನೇಶ್ ಕುಮಾರ್, ಟಿ.ಎಂ.ಗರುಡಯ್ಯ, ರಾ.ವೀರೇಶ್ ಪ್ರಸಾದ್. ಸಾಹಿತ್ಯ: ಹೆಚ್.ಎಸ್. ಸಿದ್ಧಗಂಗಪ್ಪ, ಸುಶೀಲಾ ಸದಾಶಿವಯ್ಯ, ಉಮೇಶ್. ಶಿಕ್ಷಣ: ಡಾ.ಗುರುಬಸಪ್ಪ ಹೆಚ್.ಡಿ, ಚಿತ್ರಕಲೆ : ಬಸವರಾಜು, ಬಲರಾಮ. ಕೃಷಿ : ಗೋವಿಂದಯ್ಯ, ಕನ್ನಡ ಪರ ಸಂಘಟನೆ : ಕೆ.ಎನ್ ಮಂಜುನಾಥ ಗೌಡ್ರು, ಎನ್.ರಾಘವೇಂದ್ರ, ನವಚೇತನ್ ವಿಶೇಷ ಸಾಧಕರು : ರಾಜ್ಯ / ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳು ಸಂಗೀತ : ಕಂಬದ ರಂಗಯ್ಯ, ಕ್ರೀಡೆ :ಶರತ್ ಶಂಕರಪ್ಪ, ದೀಪಿಕಾ, ವಿಶೇಷ ಸಾಧನೆ: ಮಂಜುನಾಥ್ ಎಂ. ಸಾಧಕರಿಗೆ ನವೆಂಬರ್ 1 ರಂದು ಸಂಜೆ 4 ಗಂಟೆಗೆ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸನ್ಮಾನ ಸಮಾರಂಭ ಕಾರ‍್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

Share this article