ಪತಿ ಸಾವು; ಪತ್ನಿಗೆ ಮರಣೋತ್ತರ ನಿಧಿ ವಿತರಣೆ

KannadaprabhaNewsNetwork |  
Published : Dec 14, 2025, 04:00 AM IST
ಬನಹಟ್ಟಿ ಬೀರೇಶ್ವರ ಸೌಹಾರ್ದ ಸಂಘದಲ್ಲಿ ಮರಣೋತ್ತರ ನಿಧಿಯ ಚೆಕ್ ವಿತರಿಸಲಾಯಿತು. | Kannada Prabha

ಸಾರಾಂಶ

ಪತಿ ಸಾವಿನಿಂದ ಕುಟುಂಬ ನಿರ್ವಹಣೆ ಸವಾಲಾಗುತ್ತಿರುವ ಹಿನ್ನೆಲೆ ಪತ್ನಿಗೆ ₹೩೦ ಸಾವಿರ ಮರಣೋತ್ತರ ನಿಧಿಯನ್ನು ಸ್ಥಳೀಯ ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪತಿ ಸಾವಿನಿಂದ ಕುಟುಂಬ ನಿರ್ವಹಣೆ ಸವಾಲಾಗುತ್ತಿರುವ ಹಿನ್ನೆಲೆ ಪತ್ನಿಗೆ ₹೩೦ ಸಾವಿರ ಮರಣೋತ್ತರ ನಿಧಿಯನ್ನು ಸ್ಥಳೀಯ ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ವಿತರಿಸಲಾಯಿತು.

ವಕೀಲ, ಸಲಹಾ ಸಮಿತಿ ನಿರ್ದೇಶಕ ವೆಂಕಟೇಶ ನಿಂಗಸಾನಿ ಮಾತನಾಡಿ, ಸಂಘದ ಸದಸ್ಯತ್ವ ಹೊಂದಿದ ಕುಟುಂಬಗಳ ಆರ್ಥಿಕ ಸಂಕಷ್ಟ ನಿವಾರಣೆಗೆ ಪ್ರತಿ ವರ್ಷ ₹೩ ರಿಂದ ₹೪ ಕೋಟಿ ಮರಣೋತ್ತರ ನಿಧಿ ಮೂಲಕ ಅನೇಕ ಕುಟುಂಬಗಳಿಗೆ ವಿತರಿಸಲಾಗುತ್ತಿದ್ದು, ಇದು ಸದಸ್ಯರ ಕುಟುಂಬಗಳಿಗೆ ಆಸರೆಯಾಗಿದೆ ಎಂದರು.

ಸೂರಯ್ಯ ಹಾಜಿಲಾಲ ಮುಜಾವರ ಅಮೂಲ್ಯ ಸಾಲ ಪಡೆದಿದ್ದರು. ಅವರ ಪತಿ ಮರಣೋತ್ತರ ನಿಧಿಯಾಗಿ ₹೩೦ ಸಾವಿರ ಚೆಕ್ ವಿತರಿಸಲಾಯಿತು.

ಸಲಹಾ ಸಮಿತಿ ಅಧ್ಯಕ್ಷ ಸುನೀಲ್‌ಕುಮಾರ ಗುಂಡಿ, ಬದ್ರಿನಾರಾಯಣ ಭಟ್ಟಡ, ಸಿದ್ದು ಗೌಡಪ್ಪನವರ, ಮೋಹನ ಪತ್ತಾರ, ಶ್ರೀನಿವಾಸ ಭದ್ರನ್ನವರ, ಸಿದ್ದು ಅಸ್ಕಿ, ಶಿವಾನಂದ ಗಾಯಕವಾಡ, ವ್ಯವಸ್ಥಾಪಕ ಆನಂದ ಕುಂಬಾರ, ಪಿ.ಆರ್. ಪಾಟೀಲ, ಶಂಭುಲಿಂಗ ಗುಣಕಿ, ಸಿದ್ದು ಎಕ್ಕೇಲಿ, ಸುನೀಲ ಕೊಣ್ಣೂರ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ
ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌