ಕನ್ನಡಪ್ರಭ ವಾರ್ತೆ ಮಲ್ಪೆ
ಈ ಭಜನಾ ಕಾರ್ಯಕ್ರಮಕ್ಕೆ ಬುಧವಾರ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೀಪ ಪ್ರಜ್ವಲನೆಯೊ೦ದಿಗೆ ಚಾಲನೆ ನೀಡಿದರು.
ಭಜನಾ ಕಾರ್ಯಕ್ರಮದ ಉಸ್ತುವಾರಿ ಭೋಜರಾಜ ಕಿದಿಯೂರು, ರಮೇಶ್ ಕಿದಿಯೂರು, ವೆ೦ಕಟರಮಣ ಕಿದಿಯೂರು, ಜಗದೀಶ್ ಕೋಟ್ಯಾನ್, ಸೋಮನಾಥ ಕಿದಿಯೂರು, ಜಯಪ್ರಕಾಶ್ ಕಿದಿಯೂರು, ಕೃಷ್ಣ ಶೆಟ್ಟಿ ಕಿದಿಯೂರು, ಉದಯರಾಜ್ ಉಡುಪಿ, ವಿಶಾಲಾಕ್ಷಿ ಕಿದಿಯೂರು, ಭಾರತೀ ಕಿದಿಯೂರು, ಮೋಹನ್ ಸ೦ಕೇಶ್ ಕಿದಿಯೂರು, ಸುರೇ೦ದ್ರ ಕು೦ದರ್ ಕಿದಿಯೂರು ಹಾಗೂ ಅರ್ಚಕರಾದ ಪ್ರಸನ್ನ ಭಟ್ ಮತ್ತುನಾಗೇ೦ದ್ರ ಭಟ್ ಉಪಸ್ಥಿತರಿದ್ದರು.ಒಟ್ಟು 9 ದಿನ ನಡೆಯಲಿರುವ ಈ ಭಜನಾ ಕಾರ್ಯಕ್ರಮದಲ್ಲಿ ಜಿಲ್ಲೆಯ 40 ಪ್ರತಿಷ್ಠಿತಾ ಭಜನಾ ತ೦ಡಗಳು ಭಾಗವಹಿಸಲಿದೆ ಎ೦ದು ದೇವಳದ ಪ್ರಕಟಣೆ ತಿಳಿಸಿದೆ.