ರಬಕವಿ-ಬನಹಟ್ಟಿ: ಪ್ರತಿಯೊಬ್ಬರಿಗೂ ಸಂಘದ ಸಂಪರ್ಕವಿರಲೇಬೇಕು. ಸಂಘ ಶಕ್ತಿಯಿಂದ ಬದುಕು ಸುಗಮವಾಗುವದಲ್ಲದೆ ಬದುಕುವ ಕಲೆ ರೂಢಿಸಿಕೊಳ್ಳಲು ಸಾಧ್ಯವೆಂದು ಇಂಚಗೇರಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಜರುಗಿದ ಶ್ರೀಗುರು ಕಾಡಸಿದ್ದೇಶ್ವರ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಣದಿಂದಲೇ ಬಲವೆನ್ನುವುದು ಸತ್ಯ. ಅದರಂತೆ ಸಂಘಗಳೊಂದಿಗೆ ಇತರರನ್ನೂ ಬಲಪಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಸಬಲರಾದವರ ಕರ್ತವ್ಯ ಎಂದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರತಿಯೊಬ್ಬರಿಗೂ ಸಂಘದ ಸಂಪರ್ಕವಿರಲೇಬೇಕು. ಸಂಘ ಶಕ್ತಿಯಿಂದ ಬದುಕು ಸುಗಮವಾಗುವದಲ್ಲದೆ ಬದುಕುವ ಕಲೆ ರೂಢಿಸಿಕೊಳ್ಳಲು ಸಾಧ್ಯವೆಂದು ಇಂಚಗೇರಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು.
ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಜರುಗಿದ ಶ್ರೀಗುರು ಕಾಡಸಿದ್ದೇಶ್ವರ ಸಹಕಾರಿ ಸಂಘದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಣದಿಂದಲೇ ಬಲವೆನ್ನುವುದು ಸತ್ಯ. ಅದರಂತೆ ಸಂಘಗಳೊಂದಿಗೆ ಇತರರನ್ನೂ ಬಲಪಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಸಬಲರಾದವರ ಕರ್ತವ್ಯ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.