ರಾಯರ ಮಠದಲ್ಲಿ ಶ್ರೀಕೃಷ್ಣನ ತೊಟ್ಟಿಲು ಪೂಜೆ

KannadaprabhaNewsNetwork |  
Published : Dec 02, 2025, 02:15 AM IST
ಮದಮದಮ | Kannada Prabha

ಸಾರಾಂಶ

ಎಲ್ಲರೂ ಶ್ರೀಕೃಷ್ಣನ ಆರಾಧನೆ ಮಾಡಬೇಕು ಹಾಗೂ ಮುಂದಿನ ವರ್ಷ ನಡೆಯಲಿರುವ ಪರ್ಯಾಯಕ್ಕೆ ಎಲ್ಲರೂ ಆಗಮಿಸಿ ಶ್ರೀಕೃಷ್ಣನ ಸೇವೆ ಮಾಡಿ ಎಂದು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಗಳು ಭಕ್ತರಿಗೆ ಆಹ್ವಾನ ನೀಡಿದರು.

ಹುಬ್ಬಳ್ಳಿ:

ಇಲ್ಲಿನ ತೊರವಿಗಲ್ಲಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವಿಶ್ವಸ್ಥ ಮಂಡಳಿಯ ವತಿಯಿಂದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಗಳಿಂದ ಶ್ರೀಕೃಷ್ಣನ ತೊಟ್ಟಿಲು ಪೂಜೆ ನಡೆಯಿತು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲರೂ ಶ್ರೀಕೃಷ್ಣನ ಆರಾಧನೆ ಮಾಡಬೇಕು ಹಾಗೂ ಮುಂದಿನ ವರ್ಷ ನಡೆಯಲಿರುವ ಪರ್ಯಾಯಕ್ಕೆ ಎಲ್ಲರೂ ಆಗಮಿಸಿ ಶ್ರೀಕೃಷ್ಣನ ಸೇವೆ ಮಾಡಿ ಎಂದು ಆಹ್ವಾನ ನೀಡಿದರು. ಇದಕ್ಕೂ ಮೊದಲು ಭಗವದ್ಗೀತಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಈ ವೇಳೆ ಪಂಡಿತ ಶ್ರೀನರಹರಿ ಆಚಾರ್ಯ ವಾಳ್ವೇಕರ, ಗುಂಡಪ್ಪ ವಾಳ್ವೇಕರ, ಶ್ರೀನಿವಾಸ ಆಚಾರ್ಯ ಕಟ್ಟಿ, ಗೋವಿಂದ ಮೈಸೂರು, ಗೋವಿಂದ ಆಚಾರ್ಯ ಪಾಟೀಲ, ವಿಜಯಿಂದ್ರ ಗುಡಿ, ಆರ್.ಆರ್. ಕುಲಕರ್ಣಿ, ವಾದಿರಾಜ ಕುಲಕರ್ಣಿ, ನಾಗರಾಜ ಕಟ್ಟಿ, ಸುಶೀಲೇಂದ್ರ ಸುಬ್ಬಣ್ಣನವರ, ವಿಷ್ಣು ತಡಸ, ರವೀಂದ್ರ ಮುತಾಲಿಕ ರಾಘವೇಂದ್ರ ಮುತಗಿಕರ, ವಿಶಾಲ ಜೋಶಿ, ಭಗವದ್ಗೀತಾ ಭಜನಾ ಮಂಡಳಿ ಅಧ್ಯಕ್ಷೆ ಸುರೇಖಾ ಕುಲಕರ್ಣಿ, ಪರಿಮಳಾ ವಾಳ್ವೇಕರ, ಜಯಲಕ್ಷ್ಮೀ ಮಳಗಿ, ಜ್ಯೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಗೀತಾ, ಎನ್ ಲಕ್ಷ್ಮೀ, ನಿರ್ಮಲಾ ಗುಡಿ, ವಾಣಿ ಕಂಭಾಗಿ, ಶಾಮಲಾ ಬೆಂಗೇರಿ, ಉಷಾ ಕಟ್ಟಿ, ಪಲ್ಲವಿ ಜೋಶಿ ವಾರುಣಿ ಕಟ್ಟಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ