ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಆರಂಭವಾದ 2 ಕಿ.ಮೀ. ಓಟ ಬಾಲಕಿಯರ ವಿಭಾಗದಲ್ಲಿ ಕುರುಬೂರಿನ ಎನ್. ಮಾನಸ, ಎಸ್. ಅಂಕಿತಾ, ದೀಪಶ್ರೀ, ಎಂ. ಅನನ್ಯಾ ಮತ್ತು ಮಾನಸ ಅವರು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಮೈಸೂರಿನ ಎನ್. ವೈಷ್ಣವಿ ಆರನೇ ಸ್ಥಾನಪಡೆದರು.
ಬಾಲಕರ ವಿಭಾಗದಲ್ಲಿ ಮಹಾಜನ ಪಿಯು ಕಾಲೇಜಿನ ಕೆ.ಯು. ಓಂಕಾರ್ ಪ್ರಥಮ, ವಿದ್ಯಾಜ್ಯೋತಿ ಕಾಲೇಜಿನ ವರುಣ್ದ್ವಿತೀಯ, ವಿವೇಕಾನಂದ ಪಿಯು ಕಾಲೇಜಿನ ಎಂ. ದಿಲೀಪ್ತೃತೀಯ, ಆರ್. ಸೃಜನ್ನಾಲ್ಕು, ಪಿ. ಯಶ್ವಂತ್ಐದು ಮತ್ತು ವಿಜಯವಿಠಲ ಕಾಲೇಜಿನ ಆರ್. ಕೌಶಿಕ್ಆರನೇ ಸ್ಥಾನ ಪಡೆದಿದ್ದಾರೆ.ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ 1500 ಮೀ. ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ವಿಜಯವಿಠಲ ವಿದ್ಯಾಶಾಲೆಯ ಲಸಿತ್ಕಿಶೋರ್ಪ್ರಥಮ, ರೋಟರಿ ವೆಸ್ಟ್ ನ ಎಸ್. ಶ್ರೇಯಸ್ದ್ವಿತೀಯ, ವಿವಿಎಸ್ನ ಎಚ್.ವಿ. ಚಿರಾಗ್ತೃತೀಯ, ಕೆ.ಎನ್.ಸಿ.ಐಜಿ.ಎಸ್ನ ಚಿರಂತ್ಜಿ. ಗೌಡ ನಾಲ್ಕು, ಕ್ಯಾಪಿಟಲ್ಪಬ್ಲಿಕ್ಶಾಲೆಯ ವಿ. ಸುದರ್ಶನ್ಜೈನ್ಐದು ಮತ್ತು ಕೆ.ಪಿ. ಕಾನ್ವೆಂಟ್ನ ಎಂ. ಮೇಘನಾಥ್ಗೌಡ ಆರನೇ ಸ್ಥಾನ ಪಡೆದರು.
ಹಿರಿಯ ಪ್ರಾಥಮಿಕ ಶಾಲೆ ವಿಭಾಗದ 800 ಮೀ. ಓಟದ ಬಾಲಕರ ವಿಭಾಗದಲ್ಲಿ ನ್ಯೂ ಆಕ್ಸಫರ್ಡ್ಪಬ್ಲಿಕ್ಶಾಲೆಯ ಎನ್. ಸುಭಾಷ್ಗೌಡ ಪ್ರಥಮ, ಬೇಡನ್ಪೋವಲ್ಶಾಲೆಯ ಎಂ.ಎಸ್. ವಿಶಾಲ್ದ್ವಿತೀಯ, ಭಾರತೀಯ ವಿದ್ಯಾಭವನದ ಎನ್. ತನ್ಮಯ್ತೃತೀಯ, ಡಿಎವಿ ಶಾಲೆಯ ಜನ್ವಿಕ್ನಾಲ್ಕು, ಬಿವಿಬಿನ ಕೆ.ಎಸ್. ಅನುಷ್ಐದು ಮತ್ತು ಎಸ್.ಎಂ. ಆಯುಷ್ಆರನೇ ಸ್ಥಾನಪಡೆದರು.
ಪ್ರಾಥಮಿಕ ಶಾಲೆಯ 400 ಮೀ. ಓಟದ ಬಾಲಕರ ವಿಭಾಗದಲ್ಲಿ ಬಿವಿಬಿ ಶಾಲೆಯ ಎನ್. ಪವನ್ಪ್ರಥಮ, ಸೆಂಟ್ಜೋಸೆಫ್ಶಾಲೆಯ ಯು ರಿಶಾನ್ದ್ವಿತೀಯ, ಡಿಪಿಐಆರ್ಎಸ್ನ ಆರ್ಯನ್ಕವನ್ತೃತೀಯ, ಬಿವಿಬಿಯ ಎಸ್. ಕಷಿಸ್ ನಾಲ್ಕು, ಎಂಡಬ್ಲ್ಯೂಎಲ್ಎಸ್ನ ಎಸ್. ಸೂರ್ಯ ಐದು ಸಯೂಗ್ ಕುಟ್ಟಪ್ಪ ಮತ್ತು ಗಾನ್ವಿತ್ ಜಿ. ಗೌಡ ಹಂಚಿಕೊಂಡರು.