ಗುಬ್ಬಿ ತಾಲೂಕು ಪತ್ರಕರ್ತರ ಸಂಘಕ್ಕೆ ಮಂಜುನಾಥ ಅಧ್ಯಕ್ಷ

KannadaprabhaNewsNetwork |  
Published : Jan 06, 2026, 01:15 AM IST
ಗುಬ್ಬಿ ತಾಲೂಕಿನ ಘಟಕದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ  ನೂತನ ಅಧ್ಯಕ್ಷರಾಗಿ ಡಿ. ಮಂಜುನಾಥ್ ಕಲ್ಲೂರು ಬಹುಮತ ಪಡೆದು ಜಯಗಳಿಸಿದ್ದಾರೆ. | Kannada Prabha

ಸಾರಾಂಶ

ಗುಬ್ಬಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಗುಬ್ಬಿ ತಾಲೂಕು ಘಟಕದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ. ಮಂಜುನಾಥ ಕಲ್ಲೂರು ಜಯಗಳಿಸಿದ್ದಾರೆ.

ಗುಬ್ಬಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಗುಬ್ಬಿ ತಾಲೂಕು ಘಟಕದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ. ಮಂಜುನಾಥ ಕಲ್ಲೂರು ಜಯಗಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್, ಉಪಾಧ್ಯಕ್ಷರಾಗಿ ಎ.ಆರ್.ಕೆಂಪರಾಜು, ಖಜಾಂಚಿಯಾಗಿ ಆನಂದ ದೀಕ್ಷಿತ್, ನಿರ್ದೇಶಕರಾಗಿ ಎಸ್. ಟಿ. ಅಂಜನಪ್ಪ, ಕೆ.ಟಿ.ರಂಗಸ್ವಾಮಿ, ಎಸ್.ಕೆ.ರಾಘವೇಂದ್ರ, ಡಿ.ಲೋಕೇಶ,ಸೋಮ ಸುಂದರ್ ಆಯ್ಕೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ ಜಯನುಡಿ ಜಯಣ್ಣ , ಸಹಾಯಕ ಚುನಾವಣಾಧಿಕಾರಿಯಾಗಿ ಸುಪ್ರತಿಕ್, ಮಂಜುನಾಥ್ ಗೌಡ, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಉಪಸ್ಥಿತರಿದ್ದರು. .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ