ಭೂ ರಕ್ಷಣೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಸಂಸದ ಡಾ.ಕೆ.ಸುಧಾಕರ್

KannadaprabhaNewsNetwork |  
Published : Aug 26, 2025, 01:02 AM IST
ಸಿಕೆಬಿ-5 ಜರ್ಮನಿಯ ಬಾನ್‌ನಲ್ಲಿ ನಡೆಯುತ್ತಿರುವ ಗ್ಲೋಬಲ್‌ ಚೇಂಜ್‌ಮೇಕರ್‌ ಅಕಾಡೆಮಿ ಫಾರ್‌ ಪಾರ್ಲಿಮೆಂಟೇರಿಯನ್ಸ್‌ (ಜಿ-ಸಿಎಪಿ) ಸಮಾವೇಶದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಮತ್ತು ಭಾಗವಹಿಸಿದ್ದ 30 ದೇಶಗಳ 30 ಸಂಸತ್ತು ಸದಸ್ಯರು | Kannada Prabha

ಸಾರಾಂಶ

ಸೋಮವಾರ ಭೂ ರಕ್ಷಣೆ, ಬಂಜರು ಭೂಮಿ ತಡೆಗಟ್ಟುವಿಕೆ ಹಾಗೂ ಸುಸ್ಥಿರತೆ ಉಳಿಸುವ ಬಗ್ಗೆ ಹಾಗೂ ಈ ಕಾರ್ಯಗಳಲ್ಲಿ ಕಾನೂನು ರೂಪಿಸುವ ಪ್ರತಿನಿಧಿಗಳು ಹೇಗೆ ಪಾತ್ರ ನಿರ್ವಹಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಿತು.

ಚಿಕ್ಕಬಳ್ಳಾಪುರ: ಜರ್ಮನಿಯ ಬಾನ್‌ನಲ್ಲಿ ನಡೆಯುತ್ತಿರುವ ಗ್ಲೋಬಲ್‌ ಚೇಂಜ್‌ಮೇಕರ್‌ ಅಕಾಡೆಮಿ ಫಾರ್‌ ಪಾರ್ಲಿಮೆಂಟೇರಿಯನ್ಸ್‌ (ಜಿ-ಸಿಎಪಿ) ಸಮಾವೇಶದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗವಹಿಸಿದ್ದಾರೆ.

ಆಗಸ್ಟ್‌ 24 ರಿಂದ 29 ರವರೆಗೆ ನಡೆಯುತ್ತಿರುವ ಈ ಸಮಾವೇಶದಲ್ಲಿ, ಸೋಮವಾರ ಭೂ ರಕ್ಷಣೆ, ಬಂಜರು ಭೂಮಿ ತಡೆಗಟ್ಟುವಿಕೆ ಹಾಗೂ ಸುಸ್ಥಿರತೆ ಉಳಿಸುವ ಬಗ್ಗೆ ಹಾಗೂ ಈ ಕಾರ್ಯಗಳಲ್ಲಿ ಕಾನೂನು ರೂಪಿಸುವ ಪ್ರತಿನಿಧಿಗಳು ಹೇಗೆ ಪಾತ್ರ ನಿರ್ವಹಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ 30 ದೇಶಗಳ 30 ಸಂಸತ್ತು ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!