ಜೂ.18, 19ರಂದು ಮಂಗಳೂರಿನ ವಿವಿಧೆಡೆ ಕರೆಂಟ್‌ ಇಲ್ಲ

KannadaprabhaNewsNetwork |  
Published : Jun 17, 2024, 01:32 AM IST
ಪವರ್‌ | Kannada Prabha

ಸಾರಾಂಶ

ಜೂ.18ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಡುಪಾಡಿ ಫೀಡರ್‌ ವ್ಯಾಪ್ತಿಯ ನಂದಿಗುಡ್ಡ, ಬಪ್ಪಾಲ್‌, ಮಜಿಲ, ಯೇನೆಪೋಯ ಕ್ಲಸ್ಟರ್ಸ್‌, ರೋಶನಿ ನಿಲಯ, ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಜೂ.18 ಮತ್ತು 19ರಂದು ವಿದ್ಯುತ್‌ ನಿಲುಗಡೆಯಾಗಲಿದೆ.

ಜೂ.18ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 33/11ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಡುಪಾಡಿ ಫೀಡರ್‌ ವ್ಯಾಪ್ತಿಯ ನಂದಿಗುಡ್ಡ, ಬಪ್ಪಾಲ್‌, ಮಜಿಲ, ಯೇನೆಪೋಯ ಕ್ಲಸ್ಟರ್ಸ್‌, ರೋಶನಿ ನಿಲಯ, ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

18ರಂದು ಕುಲಶೇಖರ:

ಜೂ.18ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆವಿ ಮರೋಳಿ ಫೀಡರ್‌ ವ್ಯಾಪ್ತಿಯ ಮರೋಳಿ, ಜಯನಗರ, ವಸಂತನಗರ, ಎಂಜಲೋರ್‌ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.ಜೂ.19ರಂದು ಕುಡುಪುನಲ್ಲಿ;

ಜೂ.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಡುಪು ಫೀಡರ್‌ ವ್ಯಾಪ್ತಿಯ ಕುಡುಪು, ಸರಿಪಲ್ಲ, ನೂಜಿ, ಸಿಲ್ವರ್‌ಗೇಟ್‌, ಡೈರಿ, ಬೈತುರ್ಲಿ, ಜೆ.ಎಚ್.ಬಿ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.19ರಂದು ಕುಲಶೇಖರ: ಜೂ.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಗೆ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆವಿ ತಾರೆತೋಟ(ಪದವು) ಫೀಡರ್‌ ವ್ಯಾಪ್ತಿಯ ಬಿಕರ್ನಕಟ್ಟೆ, ಜಯಶ್ರೀಗೇಟ್‌, ತಾತಾವು, ತಾರೆತೋಟ, ಜಯನಗರ, ಬಜ್ಜೋಡಿ, ಸಂದೇಶ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.19ರಂದು ಬಿಜೈನಲ್ಲಿ:

ಜೂ.19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಗೆ 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆವಿ ವಿವೇಕನಗರ ಫೀಡರ್‌ ವ್ಯಾಪ್ತಿಯ ಶ್ರೀದೇವಿ ಕಾಲೇಜು ರಸ್ತೆ, ಕೆ.ಎಸ್.ಆರ್.ಟಿ.ಸಿ, ಸಿ.ಜಿ ಕಾಮತ್‌ ರಸ್ತೆ, ಜೈಲ್‌ ರೋಡ್‌, ಎಂ.ಜಿ ರೋಡ್‌, ಲಾಲ್‌ಭಾಗ್‌ ರಸ್ತೆ, ಬಳ್ಳಾಲ್‌ಬಾಗ್‌, ಮಾನಸ ಟವರ್‌ ಎದುರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ