ಕನ್ನಡಪ್ರಭ ವಾರ್ತೆ ಮಾಲೂರು
ಅರಳೇರಿ ರಸ್ತೆಯ ಎಚ್.ಆರ್.ಪಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೂರು ವರ್ಷಗಳಿಗೊಮ್ಮೆ ಎಲ್ಲ ಪದಾಧಿಕಾರಿಗಳ ಬದಲಾವಣೆಯಾಗಬೇಕಾಗಿದ್ದು, ಈ ಹಿಂದಿನ ಚುನಾವಣೆಗಳಲ್ಲಿ ಉತ್ತಮ ಸಂಘಟಕರಾಗಿ ದುಡಿದವರನ್ನೇ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ನಮ್ಮೆಲ್ಲರ ಆಯ್ಕೆಗೆ ಮಾರ್ಗದರ್ಶನ ನೀಡಿದ ಸಂಸದ ಮುನಿಸ್ವಾಮಿ,ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಅಲ್ಪಸಂಖ್ಯಾತ ಮೋರ್ಚಾದ ಪಟ್ಟಿ ಸಿದ್ಧವಾಗುತ್ತಿದ್ದು, ಮುಂದಿನ ದಿನದಲ್ಲಿ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.ವಿವಿಧ ಮೋರ್ಚಾದ ಪದಾಧಿಕಾರಿಗಳು:
ಎಸ್.ಸಿ.ಮೋರ್ಚಾ: ಅಧ್ಯಕ್ಷ ಕೊರಂಡಹಳ್ಳಿ ರಾಜಪ್ಪ ,ಉಪಾಧ್ಯಕ್ಷರು-ನಾಗರಾಜ್ ,ಮಾಕರಹಳ್ಳಿ ಮಂಜುನಾಥ್,ವಿ.ರಾಮಾಂಜನೇಯ,ಚೂಕ್ಕೊಂಡಹಳ್ಳಿ ವೆಂಕಟೇಶ್. ಪ್ರಧಾನ ಕಾರ್ಯದರ್ಶಿ-ಅಂಗಸಗಿರಿಯಪ್ಪ,ಅನಮಿಟ್ಟಹಳ್ಳಿ ರವೀಂದ್ರ ,ಕಾರ್ಯದರ್ಶಿಗಳು-ಯಟ್ಟಕೋಡಿ ಶಂಕರ್,ಕೊಮ್ಮನಹಳ್ಳಿ ಲೋಕೇಶ್,ಮಾರಸಂದ್ರ ನಂಜುಂಡಪ್ಪ,ಕಂಬಿಪುರ ಮಹೇಶ್,ಖಜಾಂಚಿ-ಮಿಟ್ಟಗಾನಹಳ್ಳಿ ಕೃಷ್ಣ ಮೂರ್ತಿ.
ನಗರಮೋರ್ಚಾ: ಅಧ್ಯಕ್ಷ- ರಾಮಮೂರ್ತಿ, ಉಪಾಧ್ಯಕ್ಷರು-ಬಾಬು, ಶ್ರೀನಿವಾಸ್, ಮಾ.ಕೃ.ಸುರೇಶ್, ಧನರಾಜ್. ಪ್ರಧಾನ ಕಾರ್ಯದರ್ಶಿ-ಎಂ.ಎನ್.ವಿಜಯಕುಮಾರ್, ಚಲಪತಿ. ಕಾರ್ಯದರ್ಶಿಗಳು- ಮಂಜುನಾಥ್, ವೆಂಕಟೇಶ್, ರಾಮಣ್ಣ, ಜಯರಾಮ್, ಖಜಾಂಚಿ- ಪ್ರಸನ್ನ.
ಯುವ ಮೋರ್ಚಾ: ಅಧ್ಯಕ್ಷ - ವಿನೋದ್, ಉಪಾಧ್ಯಕ್ಷರು- ಮಂಜುನಾಥ್ ರೆಡ್ಡಿ , ನಂದೀಶ್, ಮಂಜುನಾಥ್, ಸಾಯಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ-ಶ್ರವಣ್, ಪ್ರಶಾಂತ್, ಕಾರ್ಯದರ್ಶಿಗಳು- ಲಘುಮೇಶ್, ಸಿ.ವಿ.ಹರೀಶ್, ಶಿವು, ರಾಮೇಗೌಡ. ಖಜಾಂಚಿ- ನಕ್ಕನಹಳ್ಳಿ ವೆಂಕಟೇಶ್.
ಹಿಂದುಳಿಂದ ವರ್ಗ ಮೋರ್ಚಾ: ಅಧ್ಯಕ್ಷ - ಅಬ್ಬೇನಹಳ್ಳಿ ಮಂಜುನಾಥ್,ಉಪಾಧ್ಯಕ್ಷರು- ಬಾಲಕೃಷ್ಣಪ್ಪ, ಎಲ್.ಚಂದ್ರಪ್ಪ, ಶ್ರೀಧರ ಮೂರ್ತಿ, ಆನಂದ್, ಪ್ರಧಾನ ಕಾರ್ಯದರ್ಶಿ- ಎನ್.ಶ್ರೀನಿವಾಸ್, ಜಗನ್ನಾಥ್. ಕಾರ್ಯದರ್ಶಿಗಳು- ರಂಗನಾಥ್, ಮುನಿರಾಜು, ಚೆನ್ನಕೃಷ್ಣ, ವಿಶಾಲಾಕ್ಷಿ, ಖಜಾಂಚಿ- ಗೋಪಾಲ್.
ಲಕ್ಕೂರು ಹೋಬಳಿ-ರಾಜಣ್ಣ , ಮಾಸ್ತಿ ಹೋಬಳಿ-ಶೇಖರ್, ಕುಡಿಯನೂರು ಹೋಬಳಿ-ಮಿಥುನ್, ಟೇಕಲ್ ಹೋಬಳಿ-ಗೋಪಾಲ್ ,ತರ್ನಹಳ್ಳಿ ಹೋಬಳಿ-ಸುನಿಲ್ , ಮಾಲೂರು ಪಟ್ಟಣ- ರಾಮಚಂದ್ರ.