ದಸರಾ ಆನೆ ಮಾವುತರಿಗೆ ಸೌರ ದೀಪ ವಿತರಣೆ

KannadaprabhaNewsNetwork |  
Published : Sep 22, 2025, 01:00 AM IST
25 | Kannada Prabha

ಸಾರಾಂಶ

ಮಾವುತರು ಆನೆಗಳನ್ನು ಸಾಕುವಲ್ಲಿ ಹಾಗೂ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರಿಸಲು ನೀಡುತ್ತಿರುವ ನಿಸ್ವಾರ್ಥ ಸೇವೆ

  ಮೈಸೂರು :  ರೋಟರಿ ಸೆಂಟ್ರಲ್ ಮೈಸೂರು ಅಧ್ಯಕ್ಷ ಆಂಟೋನಿ ಮೋಸಸ್ ಹಾಗೂ ಸದಸ್ಯೆ ಜ್ಯೋತಿ ಅಶೋಕ್ ಅವರ ನೇತೃತ್ವದಲ್ಲಿ ಕ್ಲಬ್ ಸದಸ್ಯರು ಸೇರಿ ಮೈಸೂರು ಅರಮನೆ ಆನೆಗಳ ಶಿಬಿರದಲ್ಲಿ ಒಟ್ಟು 55 ಸೌರ ದೀಪಗಳನ್ನು ದಸರಾ ಆನೆಗಳ ಮಾವುತರಿಗೆ ವಿತರಿಸಿದರು. 

ಸಮಾರಂಭದಲ್ಲಿ ಮಾವುತರು ಆನೆಗಳನ್ನು ಸಾಕುವಲ್ಲಿ ಹಾಗೂ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರಿಸಲು ನೀಡುತ್ತಿರುವ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಯಿತು.

 ಸೌರ ದೀಪಗಳ ವಿತರಣೆ ಮೂಲಕ, ವಿಶೇಷವಾಗಿ ಕಾಡು ಪ್ರದೇಶಗಳಲ್ಲಿ ವಾಸಿಸುವ ಮಾವುತ ಕುಟುಂಬಗಳ ದೈನಂದಿನ ಜೀವನ ಸುಧಾರಿಸಲು ನೆರವಾಗಲಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್
ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ