ಓಟದ ಸ್ಪರ್ಧೆ: ತರೀಕೆರೆ ಕರುಗಳಿಗೆ ದ್ವಿತೀಯ ಬಹುಮಾನ

KannadaprabhaNewsNetwork |  
Published : Jul 05, 2024, 12:51 AM IST
ಓಟದ ಸ್ಪರ್ಧೆಯಲ್ಲಿ ತರೀಕೆರೆ ಕರುಗಳಿಗೆ  ದ್ವಿತೀಯ ಬಹುಮಾನ | Kannada Prabha

ಸಾರಾಂಶ

ತರೀಕೆರೆ: ಅಜ್ಜಂಪುರ ತಾಲೂಕು ಚಿಕ್ಕಾನವಂಗಲದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಸ್ಪರ್ಧೆಯಲ್ಲಿ ತರೀಕೆರೆಯ ಛೋಟಾ ಛೋಟಾ 20-20 ರಾಸು ದ್ವಿತೀಯ ಸ್ಥಾನ ಪಡೆದು ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ತರೀಕೆರೆ: ಅಜ್ಜಂಪುರ ತಾಲೂಕು ಚಿಕ್ಕಾನವಂಗಲದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಸ್ಪರ್ಧೆಯಲ್ಲಿ ತರೀಕೆರೆಯ ಛೋಟಾ ಛೋಟಾ 20-20 ರಾಸು ದ್ವಿತೀಯ ಸ್ಥಾನ ಪಡೆದು ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ಈ ಕರು ಮಾಲಿಕರಾದ ಮಸಾಲೆ ಮಧು, ದರ್ಶನ್, ನಾಗರಾಜ, ವಗ್ಗಲೇ ತಿಮ್ಮಯ್ಯ ಈ ರಾಸುಗಳ ಗೆಲುವಿಗೆ ಸಹಕಾರಿಯಾಗಿದ್ದಾರೆ. ಛೋಟಾ 20-20 ರಾಸುಗಳು ದ್ವಿತೀಯ ಬಹುಮಾನ ಪಡೆದಿರುವುದಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಅಧ್ಯಕ್ಷರಾದ ಕಾರೆ ಜಯಸ್ವಾಮಿ ಅವರು ಶುಭ ಕೋರಿದ್ದಾರೆ.4ಕೆಟಿಆರ್.ಕೆ.5ಃ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ತರೀಕೆರೆ ರಾಸು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!