ಕನ್ನಡಪ್ರಭ ವಾರ್ತೆ ಮಂಡ್ಯ
ಈ ವೇಳೆ ಶ್ರೀರಾಮ ಸೇನೆ ಸಮಿತಿ ಸದಸ್ಯ ಜಯರಾಮ್, ಕಾರ್ತಿಕ್, ನವೀನ್, ಸಂಜು, ಭರತ್, ಗುರು , ಸಾಗರ್ , ಅನು,
ಕೃಷ್ಣ ಬೇಕರಿ, ಯೋಗೇಶ್, ಬಸವಚಾರಿ, ಸಂಪತ್, ಲಕ್ಷ್ಮಣ್, ವಿಕಾಸ್, ಬೋರಯ್ಯ , ಶಂಕರ್ , ಎಂ.ಪಿ. ಸಂತೋಷ್ ಹಾಗೂ ಹೊಳಲು ಗ್ರಾಮಸ್ಥರು, ಶ್ರೀರಾಮ ಸೇವಾ ಸಮಿತಿಯ ಸದಸ್ಯರು ಹಾಜರಿದ್ದರು.ತಗ್ಗಹಳ್ಳಿಯಲ್ಲಿಯೂ ಶ್ರೀರಾಮನವಮಿ ಆಚರಣೆ
ತಾಲೂಕಿನ ತಗ್ಗಹಳ್ಳಿಯಲ್ಲಿ ಗ್ರಾಮಸ್ಥರು ಶ್ರೀರಾಮನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ವೇಳೆ ಕೇಬಲ್ ಮಂಜು, ರುದ್ರೇಶ್ , ಪ್ರದೀಪ್, ಸ್ವಾಮಿ, ಮಂಜೇಶ್ ಸೇರಿದಂತೆ, ತಗ್ಗಹಳ್ಳಿ, ಪುರ, ಕಮ್ಮನಾಯಕನಹಳ್ಳಿ, ಯಡಗನಹಳ್ಳಿ, ಗೋಪನಹಳ್ಳಿ ಸುತ್ತಾಮುತ್ತಲ ಗ್ರಾಮದ ಮುಖಂಡರು, ಯುವಕರು, ಮಕ್ಕಳು ಸೇರಿದಂತೆ ಹಲವರು ಇದ್ದರು.ಶ್ರೀರಾಮನವಮಿ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ
ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ಹಿರೋಡೆಬೀದಿಯ ಶ್ರೀರಾಮಾಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು.
ಈ ವೇಳೆ ತಹಸೀಲ್ದಾರ್ ಎಸ್.ಸಂತೋಶ್, ಯಜಮಾನರಾದ ಶಿವಣ್ಣ, ಚಂದ್ರೇಗೌಡ, ಪುರಸಭೆ ಮಾಜಿ ಸದಸ್ಯ ಪಿ.ಎಸ್.ಲಿಂಗರಾಜು (ಗುಣ), ಉಮಶಂಕರ್, ಪೇಟ್ರೋಲ್ ಬಾಂಕ್ ರಮೇಶ್, ಗೀರಿಶ್, ಸದಸ್ಯ ಆರ್.ಸೋಮಶೇಖರ್, ದೀಲಿಪ್ಪ, ಚಂದ್ರಶೇಖರ್, ಅರ್ಚಕರಾದ ನಾಗಣ್ಣ, ನರಹರಿ, ಗುರು ಇತರರಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರೀರಾಮನವಮಿ ಆಚರಣೆ ಮಾಡಲಾಯಿತು.