ಕನ್ನಡಪ್ರಭ ವಾರ್ತೆ ಮೂಡುಬಿದಿರೆ
೧೮ರ ಕಿರಿಯ ಬಾಲಕರ ವಿಭಾಗದಲ್ಲಿ ವಿನಾಯಕ್- ೫ ಕಿ.ಮೀ. ನಡಿಗೆ(ಪ್ರಥಮ), ನೋಯಲ್- ಉದ್ದಜಿಗಿತ (ಪ್ರಥಮ), ತೇಜಲ್- ೧೧೦ಮೀಟರ್ ಹರ್ಡಲ್ಸ್ (ಪ್ರಥಮ), ದಯಾನಂದ- ೪೦೦ಮೀ. (ಪ್ರಥಮ), ಶೋಭಿತ್ ದೇವಾಡಿಗ-ಚಕ್ರಎಸೆತ (ದ್ವಿತೀಯ), ಗುಂಡು ಎಸೆತ(ತೃತೀಯ) ಬಹುಮಾನ ಗಳಿಸಿದ್ದಾರೆ. ೧೮ರ ಕಿರಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ- ೨೦೦ಮೀ., ೪೦೦ಮೀ. (ಪ್ರಥಮ), ಅಂಬಿಕಾ- ೩ ಕಿ.ಮೀ. ನಡಿಗೆ (ಪ್ರಥಮ), ವೃತಾ ಹೆಗ್ಡೆ- ಗುಂಡುಎಸೆತ (ದ್ವಿತೀಯ), ವಿಸ್ಮಿತಾ- ಗುಂಡು ಎಸೆತ (ತೃತೀಯ) ಹಾಗೂ ಪುರುಷರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ- ಚಕ್ರಎಸೆತ (ಪ್ರಥಮ), ಮಹಂತೇಶ್- ೪೦೦ ಮೀ. (ದ್ವಿತೀಯ), ಸುಶಾನ-ಉದ್ದಜಿಗಿತ (ದ್ವಿತೀಯ), ಅಕ್ಷಯ್- ೪೦೦ಮೀ. ಹರ್ಡಲ್ಸ್ (ದ್ವಿತೀಯ), ತೀರ್ಥೆಶ್- ೪೦೦ಮೀ. (ತೃತೀಯ) ಬಹುಮಾನ ಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಲಕ್ಷ್ಮೀ ೫,೦೦೦ಮೀ,೧೦,೦೦೦ಮೀ(ಪ್ರಥಮ), ಶ್ರೀದೇವಿಕಾ- ಉದ್ದ ಜಿಗಿತ (ಪ್ರಥಮ), ಸುಷ್ಮಾ- ಚಕ್ರ ಎಸೆತ(ಪ್ರಥಮ), ಅಂಜಲಿ-೧೦೦ಮೀ. ಹರ್ಡಲ್ಸ್(ಪ್ರಥಮ), ದೀಕ್ಷಿತಾ- ೪೦೦ ಮೀ ಹರ್ಡಲ್ಸ್(ದ್ವಿತೀಯ), ರೂಪಾಶ್ರೀ- ೩೦೦೦ತ್ರಿಪಲ್ ಚೇಸ್(ದ್ವೀತೀಯ), ಐಶ್ವರ್ಯ- ಉದ್ದಜಿಗಿತ(ತೃತೀಯ) ಐಶ್ವರ್ಯ- ಚಕ್ರ ಎಸೆತ(ತೃತೀಯ) ಸ್ಥಾನ ಗಳಿಸಿದ್ದಾರೆ. ಕ್ರೀಡಾಪಟುಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.