ಸಾಹಿತಿ ಡಾ.ಗುರುಲಿಂಗ ಕಾಪಸಿಯವರಿಗೆ ಶ್ರದ್ಧಾಂಜಲಿ

KannadaprabhaNewsNetwork |  
Published : Apr 02, 2024, 01:05 AM IST
ಶ್ರದ್ಧಾಂಜಲಿ | Kannada Prabha

ಸಾರಾಂಶ

ಗೋಕಾಕ: ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಭಾವಯಾನ ಮಹಿಳಾ ವೇದಿಕೆ ಗೋಕಾಕ ವತಿಯಿಂದ ಸಾಹಿತಿ ಡಾ.ಗುರುಲಿಂಗ ಕಾಪಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಗೋಕಾಕ: ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಭಾವಯಾನ ಮಹಿಳಾ ವೇದಿಕೆ ಗೋಕಾಕ ವತಿಯಿಂದ ಸಾಹಿತಿ ಡಾ.ಗುರುಲಿಂಗ ಕಾಪಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ಡಾ.ಮಹಾನಂದ ಪಾಟೀಲ, ಮಹಾಂತೇಶ ತಾಂವಶಿ, ಸೋಮಶೇಖರ ಮಗದುಮ, ಪುಷ್ಪಾ ಮುರಗೋಡ, ಶಿವಲೀಲಾ ಪಾಟೀಲ, ವಸುಂದರಾ ಕಾಳೆ, ಸುಶೀಲಾ ಯರಗಟ್ಟಿ, ಡಾ.ವಿಜಯಲಕ್ಷ್ಮೀ ಪರೋಟೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ