ಕನ್ನಡಪ್ರಭ ವಾರ್ತೆ ಉಡುಪಿ ಈ ಬಾರಿಯ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗ 30 ಮಂದಿ ಸಾಧಕರನ್ನು ಮತ್ತು 5 ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ- ಮಹಾಬಲ ನಾಯಕ್ ಬೆಳಂಜೆ, ನಾಗೇಂದ್ರ ರಾವ್ ಉಪ್ಪುಂದ, ಗೋಪಾಲ ಗಾಣಿಗ ಅಜ್ರಿ, ಮಂಜುನಾಥ ರಾವ್ ಹಾವಂಜೆ, ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ. ದೈವಾರಾಧನೆ - ಬೀರು ಪಾಣಾ ನೀರೆ, ಗೋವಿಂದ ಬಂಗೇರ ಕಾರ್ಕಳ, ಅಶೋಕ ಶೆಟ್ಟಿ ಮಾಳ, ರಂಗಭೂಮಿ - ಗಂಗಾಧರ ಕಿದಿಯೂರು, ಚಿತ್ರಕಲೆ - ಬಿ. ಕೃಷ್ಣ ದೇವಾಡಿಗ ಉಪ್ಪಂದ, ಸಂಗೀತ - ಸುರೇಶ್ ಸಾಲ್ಯಾನ್ ಮುಡಾರು, ಭರತನಾಟ್ಯ - ಭಾಗೀರಥಿ ಎಂ.ರಾವ್ ಬಡಗುಬೆಟ್ಟು, ಸಾಹಿತ್ಯ - ಜ್ಯೋತಿ ಗುರುಪ್ರಸಾದ್ ಕಾರ್ಕಳ, ನಾಟಿವೈದ್ಯ - ವಸಂತಿ ತಂತ್ರಿ ಉಳಿಯಾರಗೋಳಿ, ಭೋಜು ನಾಯ್ಕ ಹೆಬ್ರಿ, ಪಾಕಶಾಸ್ತ್ರ - ಪಿ.ಯಜ್ಞನಾರಾಯಣ ಭಟ್ ಮುಚ್ಲಕೋಡು, ವೈದ್ಯಕೀಯ - ಡಾ.ಎ.ಸುಬ್ರಹ್ಮಣ್ಯ ಭಟ್ ಪರ್ಕಳ, ಕ್ರೀಡೆ - ಆಯುಷ್ ಶೆಟ್ಟಿ, ವಿದ್ಯಾ ಯು.ಶೆಟ್ಟಿ ಕುಕ್ಕುಂದೂರು, ಪೃಥ್ವಿರಾಜ ಶೆಟ್ಟಿ, ಸಂಕೀರ್ಣ - ಡಾ.ಗಣನಾಥ ಎಕ್ಕಾರು ಅಂಬಲಪಾಡಿ, ಕೃಷಿ - ಭಾಸ್ಕರ ಪೂಜಾರಿ ನಡೂರು,ಬಾಬು ಆಚಾರ್ಯ ಹೇರೂರು, ಜಯರಾಮ ಶೆಟ್ಟಿ ಮಣೂರು, ಹೈನುಗಾರಿಕೆ - ಶಿವರಾಮ ಶೆಟ್ಟಿ ಹೆಜಮಾಡಿ ಹೊರನಾಡ ಕನ್ನಡಿಗರು - ಪ್ರವೀಣ್ ಶೆಟ್ಟಿ ಸಂತೆಕಟ್ಟೆ, ಸಮಾಜಸೇವೆ - ಆಸ್ಟೀನ್ ಕುಮಾರ ಕಟಪಾಡಿ, ಎಚ್.ಬಾಸ್ಕರ ಜೋಯಿಸ್ ಹೆಬ್ರಿ, ಆಯಿಷಾ ಕಾರ್ಕಳ, ಪತ್ರಿಕೋದ್ಯಮ - ಹರೀಶ್ ಕುಂದರ್ ಉಡುಪಿ. ಸಂಘ - ಸಂಸ್ಥೆಗಳು: ಯವಕ ಮಂಡಲ ಕುತ್ಯಾರು, ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಛತ್ರಪತಿ ಫೌಂಡೇಶನ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕುಂದಾಪುರ ತಾಲೂಕು ಯುವ ಬಂಟರ ಸಂಘ