ಕಾಮಿಡಿ ಕಿಲಾಡಿ ಖ್ಯಾತಿಯ ನಟ ಆತ್ಮಹ*

Published : Aug 02, 2025, 09:29 AM IST
death

ಸಾರಾಂಶ

ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸಿದ್ದ ಚಂದ್ರಶೇಖರ ಸಿದ್ದಿ (31) ನೇಣು ಬಿಗಿದು ಆತ್ಮಹ*

 ಯಲ್ಲಾಪುರ: ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸಿದ್ದ ಚಂದ್ರಶೇಖರ ಸಿದ್ದಿ (31) ನೇ* ಬಿಗಿದು ಆತ್ಮಹ* ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ. 

ಚಂದ್ರಶೇಖರ್‌, ಹೆಂಡತಿ ಮಕ್ಕಳ ಜತೆ ಕಟ್ಟಿಗೆ ಗ್ರಾಮದಲ್ಲಿ ವಾಸಿಸುತ್ತ ಕೃಷಿಯಲ್ಲಿ ತೊಡಗಿದ್ದರು. ಹಲವು ತಿಂಗಳುಗಳಿಂದ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿರಲಿಲ್ಲ. ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ವೈದ್ಯರ ಚಿಕಿತ್ಸೆ ನಂತರ ಸರಿಯಾಗಿದ್ದರೂ ಗುರುವಾರ ಕಾಡಿನಲ್ಲಿ ಆತ್ಮಹ*  ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಲಕ್ಷ್ಮೀ ನಾಗಪ್ಪ ಯಲ್ಲಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

PREV
Read more Articles on

Recommended Stories

ಮಹಿಳೆಯರಿಗೆ ಉದ್ಯಮ ಬೆಳೆಸಲು ವಿಪುಲ ಅವಕಾಶ
ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ನಿರ್ಮಾಣ ವಿರುದ್ಧ ಪ್ರತಿಭಟನೆ