ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ
ಸ್ವಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ: ಜಯಂತ್ ಕಾಯ್ಕಿಣಿ
ಎಸ್.ಡಿ.ಎಂ. ಕಾಲೇಜಿನಲ್ಲಿ ನಾಳೆಯಿಂದ ಮೂರು ದಿನ ಕ್ರೀಡಾಹಬ್ಬ: ಕೃಷ್ಣಮೂರ್ತಿ ಭಟ್
ಅರಣ್ಯವಾಸಿಗಳ ರ್ಯಾಲಿ ಯಶಸ್ವಿ
ಇತಿಹಾಸ ತಿಳಿಸುವ ಮಾವಳ್ಳಿ, ಚಿಕ್ಕಮಾವಳ್ಳಿಯ ಕುರುಹುಗಳು
ಹಂದಿ, ಮಂಗಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ
ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ; ಬೆಂಕಿ ಹಾಕಿ ಪರಾರಿ
ಪರಾರಿಯಾಗಿದ್ದ ಮೂವರು ಆರೋಪಿಗಳ ಸೆರೆ
ಕೇಣಿ ಬಂದರು ಯೋಜನೆ ವಿರೋಧಿಸಿ ಸತ್ಯಾಗ್ರಹಕ್ಕೆ ಚಾಲನೆ
ಯೋಜನೆಯ ಸಂಪೂರ್ಣ ರದ್ದತಿಗೆ ಪಟ್ಟು
ಇನ್ನಷ್ಟು ಸುದ್ದಿ
ಮಾವಳ್ಳಿ, ಚಿಕ್ಕಮಾವಳ್ಳಿ ಪ್ರದೇಶದಲ್ಲಿ ಐತಿಹಾಸಿಕ ಕುರುಹು ಪತ್ತೆ
ತಾಲೂಕಿನ ಕನ್ನಡಗಲ್ ಗ್ರಾಮದ ಮಾವಳ್ಳಿ ಮತ್ತು ಚಿಕ್ಕಮಾವಳ್ಳಿಯಲ್ಲಿ ಹಲವು ಶಿಲಾಶಾಸನಗಳು, ಭುವನೇಶ್ವರಿ ದೇವಿಯ ಮಂದಿರ, ನಂದಿ ಹೀಗೆ ಹತ್ತಾರು ಇತಿಹಾಸದ ಕುರುಹುಗಳು ಲಭಿಸಿವೆ.
ಸಾಹಿತ್ಯ ಸಾಮರಸ್ಯಕ್ಕೆ ಸೇತುವೆ: ಸೀತಾ ದಾನಗೇರಿ
ಸಂಸ್ಕೃತಿ, ಆಚಾರ ವಿಚಾರ, ನಡೆ ನುಡಿ, ಇವುಗಳ ತಳಹದಿಯಲ್ಲಿ ನಮ್ಮ ಬದುಕು ರೂಪಿತವಾಗುವಂತದ್ದು, ಜಾತಿ, ಧರ್ಮ ಭೇದ ಇಲ್ಲದ ಸಾಹಿತ್ಯ ಸಂತಸಕ್ಕೆ ಮತ್ತು ಸಾಮರಸ್ಯಕ್ಕೆ ಸೇತುವೆಯಾಗಿದೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರೋಹಿದಾಸ ನಾಯ್ಕ
ದಾಂಡೇಲಿಯಲ್ಲಿ ಡಿ. 13, 14, 15ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕುಮಟಾದ ರೋಹಿದಾಸ ನಾಯ್ಕ ಆಯ್ಕೆಯಾಗಿದ್ದಾರೆ.
ನಮ್ಮ ಜಿಲ್ಲೆ ಅನೇಕ ಯೋಜನೆಗೆ ತ್ಯಾಗ ಮಾಡಿದೆ: ಭೀಮಣ್ಣ ನಾಯ್ಕ
ನದಿ ತಿರುವು ಯೋಜನೆಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಪಕ್ಕದ ಜಿಲ್ಲೆಯ ಸಂಸದರಿಗೆ ಹೇಳುವ ತಾಕತ್ತು ಜಿಲ್ಲೆಯ ಬಿಜೆಪಿ ಸಂಸದರಿಗೆ ಇದೆಯೇ?
ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿ: ಸ್ವರ್ಣವಲ್ಲೀ ಶ್ರೀ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆದಾಗ ಓದುವ ರೂಢಿ ಹೆಚ್ಚುತ್ತದೆ. ಪ್ರತಿಯೊಬ್ಬರು ಒಂದು ಸ್ಪರ್ಧೆಯಲ್ಲಾದರೂ ಭಾಗವಹಿಸಬೇಕು.
ಗುಂಡಿಮಯ ರಸ್ತೆ ರಾಜ್ಯ ಸರ್ಕಾರದ ಗ್ಯಾರಂಟಿಯ ಒಂದು ಭಾಗ: ಕಾಗೇರಿ ವಾಗ್ದಾಳಿ
ಕಾಂಗ್ರೆಸ್ ಸರ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ ಬದಲಾಗಿ ಇಡೀ ರಾಜ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ.
ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ನಿರಾಸಕ್ತಿ
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಕಲ ಸಿದ್ಧತೆ ಮಾಡಿರುವ ಈಐಡಿ ಸಕ್ಕರೆ ಕಾರ್ಖಾನೆಯು, ತನ್ನ ಕಾರ್ಖಾನೆಯಿಂದ ಹಳಿಯಾಳ ಪಟ್ಟಣಕ್ಕೆ ಪ್ರತಿ ವರ್ಷ ಎದುರಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ನಿರಾಸಕ್ತಿ ತಾಳಿರುವುದು ಬಹಿರಂಗಗೊಂಡಿದೆ.
ಬಾಲಕಿಯರ ಕುಸ್ತಿ ತಂಡಕ್ಕೆ ಸತತ ಐದನೇ ಬಾರಿ ಸಮಗ್ರ ಪ್ರಶಸ್ತಿ
ವಿಜಯನಗರದ ಹೊಸಪೇಟೆಯಲ್ಲಿ ನ. 8 ಮತ್ತು 9ರಂದು ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕುಸ್ತಿ ಸ್ಪರ್ಧೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ ಹಳಿಯಾಳ ತಾಲೂಕಿನ ಕುಸ್ತಿಪಟುಗಳು ತಂಡವು 13 ಚಿನ್ನ, 3 ಬೆಳ್ಳಿ ಹಾಗೂ 7 ಕಂಚು ಸೇರಿ ಒಟ್ಟು 23 ಪದಕಗಳನ್ನು ಬಾಚಿಕೊಂಡಿದೆ.
ಶಕ್ತಿಗಣಪತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಸಮಾರೋಪ
ನಾನು ವಿದ್ಯಾರ್ಥಿ ಜೀವನ ಮತ್ತು ಅಧ್ಯಾಪಕನಾಗಿದ್ದಾಗ ದೇಶದ ಬಹುಭಾಗಗಳಲ್ಲಿ ಪುರಸ್ಕಾರ, ಸನ್ಮಾನ ಪಡೆದಿದ್ದೇನೆ.
ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿದ ಶಿಕ್ಷಕನ ವಿರುದ್ಧ ಪ್ರತಿಭಟನೆ
ಸಹೋದ್ಯೋಗಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲೆ ಸುಳ್ಳು ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿದ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎ.ದಾಸಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಬೇಕು.
< previous
1
2
3
4
5
6
7
8
9
...
593
next >
Top Stories
ವಿಶ್ವ ನ್ಯೂಮೋನಿಯ ದಿನ : ಕಾರಣ, ಲಕ್ಷಣ, ನಿಯಂತ್ರಣ ಹೇಗೆ ?
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್ಡಿಕೆ
15ಕ್ಕೆ ಸಿದ್ದರಾಮಯ್ಯ ದಿಲ್ಲಿಗೆ : ಮೋದಿ, ಶಾ ಭೇಟಿಗೆ ಯತ್ನ
ನಾನೂ ಸಚಿವ ಸ್ಥಾನ ಆಕಾಂಕ್ಷಿ : ನಾಡಗೌಡ
2028ಕ್ಕೆ ಎನ್ಡಿಎ ಮೈತ್ರಿ ಸರ್ಕಾರ : ಕೃಷ್ಣಾರೆಡ್ಡಿ