ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಆರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರೀಡಿ ಮೋಷನ್ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆಯಾಯಿತು.
ಕಾಂತಾರ ಚಾಪ್ಟರ್-1 ಚಿತ್ರೀಕರಣದ ವೇಳೆ ಸಾವನ್ನು ಅಲ್ಲದಿದ್ದರೂ ಹಲವು ಸವಾಲುಗಳನ್ನು ಎದುರಿಸಿದೆವು. ಆದರೆ ತಂಡದ ಬೆಂಬಲದಿಂದ ಯಶಸ್ಸು ಸಾಧ್ಯವಾಯಿತು. ನಾವು ಇತಿಹಾಸ ಎಂದು ಪರಿಗಣಿಸುವ ದೈವಗಳ ಕುರಿತಾದ ಪುರಾಣದ ಕತೆಗಳನ್ನು ಜನರೆದುರಿಡುವುದು ನಮ್ಮ ಉದ್ದೇಶವಾಗಿತ್ತು.
- ಹೀಗೆ ಹೇಳುವ ಮೂಲಕ ಪ್ರಭಾಸ್ ಹಾಗೂ ರಾಜಮೌಳಿ ಅಭಿಮಾನಿಗಳ ಕ್ರೇಜ್ಗೆ ಕಾರಣವಾಗಿರುವುದು ‘ಬಾಹುಬಲಿ’ ಚಿತ್ರದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು. ನಿರ್ಮಾಪಕರ ಈ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸಂದೀಪ್ ರೆಡ್ಡಿವಂಗ ನಿರ್ದೇಶನದ ‘ಸ್ಪಿರೀಟ್’ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2’ ಚಿತ್ರಗಳಿಂದ ಔಟ್ ಆಗಿರುವ ದೀಪಿಕಾ ಪಡುಕೋಣೆ ಅವರ ಜಾಗವನ್ನು ಅಲಿಯಾ ಭಟ್ ಕಬ್ಜ ಮಾಡಿಲಿದ್ದಾರೆ
ಚಿರತೆಯ ವೇಗ, ನಿಖರತೆ, ಶಾರ್ಪ್ ಲುಕ್ ಇವೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟಕೊಂಡು ಬಾಲಿವುಡ್ ಬೆಡಗಿಯರ ಮೈಮೇಲೆ ವಿರಾಜಮಾನವಾಗಿರುವುದು ಲೆಪರ್ಡ್ ಪ್ರಿಂಟ್ ಸೀರೆ.
‘ಇಂಥ ಚಿತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ಆದರೆ, ರಿಷಬ್ ಶೆಟ್ಟಿ ನಿರ್ದೇಶಕ ಮತ್ತು ನಟರಾಗಿ ‘ಕಾಂತಾರ 1’ ಚಿತ್ರವನ್ನು ರೂಪಿಸಿದ್ದು, ಅವರ ಪ್ರತಿಭೆಗೆ ನ್ಯಾಷಲ್ ಅವಾರ್ಡ್ ಬರಬೇಕು. ರಿಷಬ್ ಶೆಟ್ಟಿ ಎಲ್ಲಾ ಸಿನಿಮಾ ಮೇಕರ್ಗಳಿಗೂ ಸ್ಫೂರ್ತಿ’.
ಬಂಗ್ರ ಯುವರಾಣಿ ಕನಕವತಿಯ ಸಂದರ್ಶನ
ರುಕ್ಮಿಣಿ ವಸಂತ್ ‘ಕಾಂತಾರ ಚಾಪ್ಟರ್ 1’ನ ಯುವರಾಣಿ ಕನಕವತಿ ಪಾತ್ರದಿಂದ ಜಗತ್ತಿನ ಗಮನಸೆಳೆದಿದ್ದಾರೆ. ವಿಭಿನ್ನ ಶೇಡ್ನ ಈ ಪಾತ್ರ ನಿಭಾಯಿಸುವಾಗಿನ ಸವಾಲುಗಳ ಜೊತೆಗೆ ವೈಯಕ್ತಿಕ ಬದುಕಿನ ಕ್ಷಣಗಳನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ.
ಎರಡನೇ ವಾರವೂ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ದಾಖಲೆಯ ಗಳಿಕೆ ಮಾಡಿದೆ. ವಿಶ್ವಾದ್ಯಂತ ಅಂದಾಜು 600 ಕೋಟಿ ರು. ಕಲೆಕ್ಷನ್ ಮಾಡಿದೆ.
‘ನನಗೆ ತಿಳಿದಿರುವಂತೆ ಹಿಂದಿನಿಂದ ಇಂದಿನವರೆಗೂ ಸ್ಟಾರ್ ನಟರು, ಹೀರೋಗಳು ಎಂಟು ಗಂಟೆ ಮಾತ್ರ ಶೂಟಿಂಗ್ನಲ್ಲಿರುತ್ತಾರೆ. ಅವರ ಬಗ್ಗೆ ಇದುವರೆಗೆ ಯಾರೂ ಪ್ರಶ್ನೆ ಮಾಡಿಲ್ಲ. ಆದರೆ ನಟಿಯರು ಈ ಬಗ್ಗೆ ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್ ಸ್ಟಾಂಡರ್ಡ್ ಯಾಕೆ?’
‘ಕಾಂತಾರ ಚಾಪ್ಟರ್ 1’ ಮೊದಲ ವಾರವೇ ವಿಶ್ವಾದ್ಯಂತ 509 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಂಸ್ ಈ ಸಂಗತಿಯನ್ನು ಅಧಿಕೃತವಾಗಿ ಘೋಷಿಸಿದೆ.