ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು.
ರಾಜ್ಯ ಸರ್ಕಾರ ನೀಡುವ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ‘ಕನ್ನಡಪ್ರಭ’ದ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನ ಕುಮಾರ್, ಚಲನಚಿತ್ರ ನಟ ಪ್ರಕಾಶ್ ರೈ, ಹಿರಿಯ ಸಾಹಿತಿ ರಹಮತ್ ತರೀಕೆರೆ, ಪ್ರೊ.ರಾಜೇಂದ್ರ ಚೆನ್ನಿ ಸೇರಿ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರು ಭಾಜನರಾಗಿದ್ದಾರೆ.
ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಕೈಗಾರಿಕಾ ಕ್ಷೇತ್ರದ ಕೇಂದ್ರ ಬಿಂದು. ಸಂಸ್ಥೆಯ 2025-26ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಮಾ ರೆಡ್ಡಿ ಆಯ್ಕೆಯಾಗಿದ್ದಾರೆ. ‘31,000 ಕನಿಷ್ಠ ವೇತನ ಜಾರಿಯಾದ್ರೆ ಕಷ್ಟ’ - ನೆರೆ ರಾಜ್ಯಗಳಲ್ಲಿ ಕನಿಷ್ಠ ವೇತನ ಕಡಿಮೆ ಎಂದಿದ್ದಾರೆ
ಜಗತ್ತಿನ ಅತಿದೊಡ್ಡ ವೃತ್ತಿಪರ ನೆಟ್ವರ್ಕ್ ಆಗಿರುವ ಲಿಂಕ್ಡ್ ಇನ್ ಇದೀಗ 2025ನೇ ಸಾಲಿನ ಬೆಂಗಳೂರಿನ ಟಾಪ್ ಸ್ಟಾರ್ಟಪ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಥಳೀಯವಾಗಿ ಉದ್ಯೋಗ ಹುಡುಕುವವರಿಗೆ ಈ ನಗರದಲ್ಲಿರುವ ಹೊಸ ಅವಕಾಶಗಳನ್ನು ಗುರುತಿಸಲು ಈ ಪಟ್ಟಿ ಸಹಾಯ ಮಾಡುತ್ತದೆ.
ಸ್ಯಾಮ್ಸಂಗ್ ಸಂಸ್ಥೆಯು ಮಹೀಂದ್ರಾ ಎಲೆಕ್ಟ್ರಿಕ್ ಎಸ್ಯುವಿಗಳಿಗೆ ಸ್ಯಾಮ್ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಈ ಕುರಿತ ವರದಿ ಇಲ್ಲಿದೆ. ಸ್ಮಾರ್ಟ್ಫೋನ್ಗಳನ್ನು ಬಳಸಿ ಸುಲಭವಾಗಿ ವಾಹನಗಳನ್ನು ಅನ್ ಲಾಕ್ ಮಾಡಬಹುದು
ಎಕ್ಸ್ (ಟ್ವೀಟರ್)ನಲ್ಲಿ ಯಾವುದೇ ಸುದ್ದಿ ಕಾಣಿಸಿದರೆ ಸಾಕು, ಕಾಮೆಂಟ್ ಸೆಕ್ಷನ್ ಅಲ್ಲಿ ‘ಗ್ರೊಕ್ ಇದು ಕರೆಕ್ಟಾ?’ ಅಂತ ಕೇಳಿ ಕನ್ಫರ್ಮ್ ಮಾಡಿಕೊಂಡು ನಂಬೋ ಕಾಲ ಇದು. ಹೀಗಿರುವಾಗ ನಮ್ಮ ಪರ್ಸ್ ತುಂಬಿಸೋದು, ಹಣಕಾಸಿನ ಪ್ಲಾನ್ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ
ಸಾಕಷ್ಟು ನಿದ್ರೆ, ಸಮರ್ಪಕವಾದ ನೀರಿನ ಸೇವನೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ - ಇವು ನನ್ನ ಆರೋಗ್ಯದ ರಹಸ್ಯಗಳು. ಇಂದು, ನಾನು ಯಾವುದೇ ಆಲೋಪತಿ ಔಷಧಿಗಳು ಅಥವಾ ಇನ್ಸುಲಿನ್ ಇಲ್ಲದೆ ಸಂಪೂರ್ಣ ಆರೋಗ್ಯದಿಂದ ಇದ್ದೇನೆ.
ಬಂದರೋ ಬಂದರೋ ಗಣತಿದಾರರು ಕಾರಲ್ಲಿ ಬಂದರು! ಮಧ್ಯಮ ವರ್ಗದ ಜನ ವಾಸಿಸುವ ಪ್ರದೇಶಗಳ ಮನೆಗಳಿಗೆ ಕಾರಲ್ಲಿ ಬಂದು ಹೆಸರು ಹೇಳಿದ್ರೆ, ಯಾರಪ್ಪ ಇವರು... ಎಂದು ಕೊಂಚ ಗಲಿಬಿಲಿಯಾದರೆ ಅಚ್ಚರಿ ಇಲ್ಲ! ಬೆಂಗಳೂರು ಸ್ಪೆಷಲ್