ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದೇ ಪಕ್ಷದಿಂದ ನನಗೆ ಟಿಕೆಟ್
ಸಂದರ್ಶನ - ಸೌಮ್ಯಾರೆಡ್ಡಿ, ಬೆಂ.ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ
ಚೈತ್ರ ಮಾಸದ ಮೊದಲ ದಿನವೇ ಯುಗಾದಿ. ಚಂದ್ರಮಾನ ಮತ್ತು ಸೌರಮಾನ ಎಂಬ 2 ರೀತಿಯಲ್ಲಿ ಇದರ ಆಚರಣೆ ಭಾರತದಲ್ಲಿದೆ. ಯುಗದ ಆದಿಯಾದ ಈ ದಿನವೇ ಬ್ರಹ್ಮ ದೇವನು ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ ಎಂಬುದು ಹಿಂದು ನಂಬಿಕೆ. ನಿಸರ್ಗದಲ್ಲಿ ಇಂದಿನಿಂದ ಬದಲಾವಣೆ ಆರಂಭವಾಗಿ, ವಸಂತ ಶುರುವಾಗುತ್ತದೆ.
ಡಾ.ಎಂ.ಎಂ. ಕಲಬುರ್ಗಿ-85 ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಸಂಪಾದಿಸಿದ್ದಾರೆ.