ಈಜಿಪುರ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ವರ್ಷಾಂತ್ಯದ ವೇಳೆಗೆ ಈಜಿಪುರ ಜಂಕ್ಷನ್ನಿಂದ ಕೇಂದ್ರೀಯ ಸದನದ ಜಂಕ್ಷನ್ ವರೆಗಿನ 2.5 ಕಿ.ಮೀ. ಉದ್ದದ ರಸ್ತೆಯ 7 ಜಂಕ್ಷನ್ಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.
ಅಧಿಕಾರ ಲಾಲಸೆಯ ನಿರ್ಲಜ್ಜ ಆಟಕ್ಕೆ ನಲುಗಿದ ದೇಶ । ರಬ್ಬರ್ ಸ್ಟಾಪ್ ರಾಷ್ಟ್ರಪತಿ, ಸೃಷ್ಟಿಯಾಗಿದ್ದೇ ಆಗ
-ಎಮರ್ಜೆನ್ಸಿ ಕರಾಳತೆ ತೆರೆದಿಡುವ ಎಲ್.ಕೆ.ಆಡ್ವಾಣಿ ಬರೆದಿರುವ ‘ಎ ಪ್ರಿಸನರ್ಸ್ ಸ್ಕ್ರ್ಯಾಪ್ ಬುಕ್’
ರಾಷ್ಟ್ರದ ಉನ್ನತಿಗೆ ಮೊದಲ ಆದ್ಯತೆ ಕೊಟ್ಟ ದಯಾನಂದ ಶಾನಭಾಗರು ತಮ್ಮ ತೀಕ್ಷ್ಯ ಬುದ್ದಿವಂತಿಕೆ, ದೈತ ವೇದಾಂತದ ಮೇಲಿನ ಪಾಂಡಿತ್ಯತೆ, ಅಧ್ಯಯನ ನಿರತತೆ, ಸಮಾಜಸೇವೆ ಮತ್ತು ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದ ತುಂಬಾ ಪ್ರಸಿದ್ಧರು.
ತುರ್ತು ಪರಿಸ್ಥಿತಿ ಬಂದು ಹೋಗಿ 50 ವರ್ಷ ಆಯ್ತು. ಇದನ್ನು ಇವತ್ತಿನ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಇದು ಎಂದೂ ಈ ದೇಶಕ್ಕೆ ಮತ್ತೆ ಬರಬಾರದು
-ಯುವ ರೈತನಿಗೆ ಹೆಣ್ಣು ಕೊಡಿಸಲು ಡೀಸಿ ನಲಿನ್ ಅತುಲ್ ಸರ್ಕಸ್ । ಲಾಡ್ ಸಾಹೇಬ್ರು ಜಿಲ್ಲೆಯನ್ನೇ ಮರೆಯುವುದು ನ್ಯಾಯವೇ?
ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.