ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶವು ಮಳೆಗಾಲದ ಅಗಾದ ಮಳೆ ನೀರನ್ನು ಬೆಟ್ಟಗಳ ಒಳಗಿನ ಜಲ ನಾಡಿಗಳಲ್ಲಿ ಶೋಲಾ ಕಣಿವೆಗೆ ಸಾಗಿಸಿ ಹೊಳೆಗಳು ಸದಾ ಜೀವಂತವಿರಲು ತಮ್ಮ ಪಾತ್ರ ವಹಿಸುತ್ತವೆ. ಹುಲ್ಲುಗಾವಲು ಮತ್ತು ಶೋಲಾ ಅಡವಿಯ ಜೀವಂತಿಕೆಯನ್ನು ಅಲ್ಲಿನ ಪ್ರಾಣಿ, ಪಕ್ಷಿಗಳು ಕಾರ್ಯ ನಿರ್ವಹಿಸುತ್ತವೆ.
2025ರಲ್ಲಿ 8 ಯುದ್ಧ ನಿಲ್ಲಿಸಿದ್ದೇ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಇರಾನ್ ಮೇಲೆ ಯುದ್ಧ ಸಾರಿ 3 ವಾರ ಕಳೆದರೂ ಅದರಿಂದ ಹೊರಬರಲಾಗದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಮಧ್ಯಪ್ರಾಚ್ಯ ಯುದ್ಧ 3 ವಾರ ಪೂರೈಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಇದರ ಬಿಸಿಯನ್ನು ಅನುಭವಿಸುತ್ತಿವೆ. ಈ ನಡುವೆ ಅಮೆರಿಕದ ಕಡುವೈರಿ ರಾಷ್ಟ್ರವಾಗಿದ್ದ ರಷ್ಯಾ ದೂರದಲ್ಲಿ ಕುಳಿತೇ, ಯುದ್ಧದಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದೆ. ಹಾಗಾದರೆ ಸಮರದಿಂದ ರಷ್ಯಾಕ್ಕೆ ಆಗುತ್ತಿರುವ ಲಾಭವಾದರೂ ಏನು? ಇಲ್ಲಿದೆ ಮಾಹಿತಿ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಮೂರು ವರ್ಷಗಳು ಕಳೆದಿವೆ. ಇಂದಿಗೂ ಜಗತ್ತು ಆ ಯುದ್ಧದ ಸಾವು-ನೋವುಗಳ ಲೆಕ್ಕಾಚಾರ, ಕದನ ವಿರಾಮದ ಕುರಿತು ಚರ್ಚಿಸುತ್ತಿದೆ. ಈ ಚರ್ಚೆಗಳು ಮುಖ್ಯವಾಗಿದ್ದರೂ, ಒಂದು ಪ್ರಮುಖ ವಿಷಯವನ್ನು ಮರೆಮಾಚುತ್ತಿವೆ.
ಪ್ರವಾದಿ ಮುಹಮ್ಮದ್(ಸ)ರು ಮಾನವನ ಸುಂದರ ಬದುಕಿಗಾಗಿ ಮೌಲ್ಯಗಳಿಂದ ಕೂಡಿದ ಪವಿತ್ರ ಖುರಾನ್ ಅನ್ನು ಸೃಷ್ಟಿಕರ್ತನ ಅನುಗ್ರಹದಿಂದ ನಮಗೆ ದಯಪಾಲಿಸಿದ್ದಾರೆ. ಆ ಮೌಲ್ಯಗಳನ್ನು ಹಬ್ಬ-ಆಚರಣೆಗಳ ಮೂಲಕ ಇಸ್ಲಾಂ ಅನುಯಾಯಿಗಳಿಗೆ ತಿಳಿಸಲಾಗುತ್ತದೆ. ಅಂತಹ ಆಚರಣೆಯಲ್ಲಿ ರಂಜಾನ್ ಹಬ್ಬ ಅತ್ಯಂತ ಪವಿತ್ರವಾದುದ್ದಾಗಿದೆ.
ಅಪೋಲೋ ಹಾಸ್ಪಿಟಲ್ಸ್ ಬನ್ನೇರುಘಟ್ಟದ ಸೀನಿಯರ್ ಕನ್ಸಲ್ಟೆಂಟ್ ಕಾ ರ್ಡಿಯಾಲಜಿಸ್ಟ್ ಡಾ. ಗಿರೀಶ್ ಬಿ. ನವಸುಂದ ಅವರು ಹೃದಯ ಕವಾಟವನ್ನು ಆರೋಗ್ಯಕರವಾಗಿ ಇರಿಸುವ ಕುರಿತು ಕೆಲವು ಸಲಹೆ ಕೊಟ್ಟಿದ್ದಾರೆ. ಓದಿ ನೋಡಿ.
ಇಸ್ರೇಲ್- ಇರಾನ್ ಯುದ್ಧದಿಂದಾಗಿ ಇಡೀ ವಿಶ್ವವನ್ನು ಇದೀಗ ‘ಗ್ಯಾಸ್ ಟ್ರಬಲ್’ ಕಾಡುತ್ತಿದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ನಗರದ ಬಹುತೇಕ ಉದ್ಯಮಗಳು ಎಲ್ಪಿಜಿ ಪೂರೈಕೆ ಕೊರತೆಯಿಂದ ಬಾಧಿತವಾಗಿದ್ದರೂ ಅತಿ ಹೆಚ್ಚಿನ ಹೊಡೆತ ತಿನ್ನುತ್ತಿರುವುದು ಹೋಟೆಲ್ ಉದ್ಯಮ.
ನೂತನ ವರ್ಷದ ಮೊದಲ ಹಬ್ಬ ‘ಯುಗಾದಿ’ ಸಂಭ್ರಮಾಚರಣೆಗೆ ನಗರದಲ್ಲಿ ಬುಧವಾರ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆ ನಡುವೆಯೂ ಜನರು ಖರೀದಿಯಲ್ಲಿ ತೊಡಗಿದ್ದು ಕಂಡುಬಂತು. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನ ಸಾಹಿತ್ಯಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರೇಮ್ ಬರೆದ ಸಾಹಿತ್ಯವನ್ನು ವ್ಯಾಪಕವಾಗಿ ಜನರು ಖಂಡಿಸಿದ್ದು, ಹಿಂದಿ ಆವೃತ್ತಿಯ ಹಾಡು ಯೂಟ್ಯೂಬ್ನಿಂದ ಡಿಲೀಟ್ ಆಗಿದೆ.
ಯುದ್ಧದಿಂದ ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿರುವ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕ ತೈಲ ಸಂಸ್ಕರಣಾ ಘಟಕಕ್ಕೆ 27.5 ಲಕ್ಷ ಕೋಟಿ ರು.ಗಳ ಬೃಹತ್ ಹೂಡಿಕೆ ಮಾಡಲಿದೆ
special