ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು, ಹಿಂಬದಿ ಸವಾರನ ಕಾಲು ಮುರಿತಬೈಕ್ ಹಿಂದಿಕ್ಕಲು ಹೋಗಿ ಸಾರಿಗೆ ಬಸ್ ಡಿಕ್ಕಿಯಾಗಿ ಚಕ್ರ ಸವಾರನ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರನಿಗೆ ಕಾಲು ಮುರಿದಿರುವ ಶ್ರೀರಂಗಪಟ್ಟಣ ಪಟ್ಟದ ಚೆಕ್ ಪೋಸ್ಟ್ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀಸಾಯಿ ಆಶ್ರಮದ ಸೇತುವೆ ಬಳಿ ನಡೆದಿದೆ.