ಬಸ್‌ ವಿನ್ಯಾಸದ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

KannadaprabhaNewsNetwork |  
Published : Jun 15, 2026, 03:45 AM IST
ಅಪರೂಪ ವಿನ್ಯಾಸದ ಬಸ್‌ ನಿಲ್ದಾಣ ಲೋಕಾರ್ಪಣೆ | Kannada Prabha

ಸಾರಾಂಶ

ಮಂಗಳೂರು: ಹೊರವಲಯದ ಗುರುಪುರ ಬಂಡಸಾಲೆಯಲ್ಲಿ ವಿ2 ಗಾಯ್ಸ್ ಸಂಘಟನೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಬಸ್‌ನ್ನೇ ಹೋಲುವ ಅಪರೂಪದ ವಿನ್ಯಾಸದ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಮಂಗಳೂರು: ಹೊರವಲಯದ ಗುರುಪುರ ಬಂಡಸಾಲೆಯಲ್ಲಿ ವಿ2 ಗಾಯ್ಸ್ ಸಂಘಟನೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಬಸ್‌ನ್ನೇ ಹೋಲುವ ಅಪರೂಪದ ವಿನ್ಯಾಸದ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಉದ್ಘಾಟನೆ ಸಂದರ್ಭ ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮತ್ತಿತರರು ಇದ್ದರು. ಮಿನಿ ಬಸ್ಸನ್ನೇ ಮರು ವಿನ್ಯಾಸಗೊಳಿಸಿ ಈ ತಂಗುದಾಣ ನಿರ್ಮಿಸಿರುವುದು ವಿಶೇಷ. ಬಂಡಸಾಲೆ ಹೆಸರಿನ ಈ ನಿಲ್ದಾಣದಲ್ಲಿ ಕೆನರಾ ಬ್ಯಾಂಕ್‌ ಕೊಡುಗೆಯ ಕುಡಿಯುವ ನೀರು, ಗ್ರಂಥಾಲಯ ಮತ್ತಿತರ ವ್ಯವಸ್ಥೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜೀವನ ಮಾರ್ಗ: ವಿಷ್ಣುಪ್ರದೀಪ್
ದಕ್ಷ್‌ ಹೆತ್ತವರಿಗೆ ಉಡುಪಿ ಶಾಸಕ ಯಶ್‌ಪಾಲ್ ಸಾಂತ್ವನ