ವೀರಭದ್ರೇಶ್ವರ ಜಯಂತಿ ಅದ್ಧೂರಿ ಆಚರಣೆ

KannadaprabhaNewsNetwork |  
Published : Aug 29, 2025, 01:00 AM IST
ಆಚರಣೆ | Kannada Prabha

ಸಾರಾಂಶ

ಮುದ್ದೇಬಿಹಾಳ ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಗುರು ಹಿರಿಯರು ಹಾಗೂ ಸಂಘಟನೆ ಎಲ್ಲ ಪದಾಧಿಕಾರಿಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು.

ಮುದ್ದೇಬಿಹಾಳ: ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಗುರು ಹಿರಿಯರು ಹಾಗೂ ಸಂಘಟನೆ ಎಲ್ಲ ಪದಾಧಿಕಾರಿಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ, ರತ್ನ ದಡ್ಡಿ, ಬಸಮ್ಮ ಕೊಳೂರು, ಅನಸೂಯ ಹೂಗಾರ, ಸುಜಾತಾ ಹುರಕಡ್ಲಿ, ಕಾಶಿಬಾಯಿ ನಾಡಗೌಡ, ಅಶೋಕ ನಾಡಗೌಡ, ಉಮೇಶ ಸಿದ್ದಾಪೂರ, ವಿಶ್ವ ಹಿಕ್ಕಿಮರ, ಸೋಮಶೇಖರ ಅಣೆಪ್ಪನವರ, ನಟರಾಜ ಕಂಠಿ, ವಿಜು ಬೆಲ್ಲದ, ಅರ್ಚಕ ಸಿದ್ದಯ್ಯ ಮಹಾಂತಯ್ಯನಮಠ, ಅಪ್ಪಣ್ಣ ಸಿದ್ದಾಪೂರ, ಗುರಯ್ಯ ಮುದ್ದನಾರಮಠ, ಶಶಿಕಾಂತ ಮುತ್ತಗಿ, ಮಹಾಂತೇಶ ಪ್ಯಾಟಿಗೌಡರ, ಅಶೋಕ ಹುರಕಡ್ಲಿ, ರಾಜು ನಾಡಗೌಡ, ಗುರುರಾಜ ಪತ್ತಾರ, ಅರುಣ ಹಿರೇಮಠ, ವಿರೇಶ ಮುದ್ದನೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿ: ಮಾಜಿ ಶಾಸಕ ಸುಧಾಕರ್ ಲಾಲ್
ದುಶ್ಚಟ ಬಿಟ್ಟರೆ ವಿವಾಹಕ್ಕೆ ಕನ್ಯೆಯರು ಸಿಕ್ಕಾರು: ಶಾಂತವೀರ ಶ್ರೀ