ವೀರಮಹೇಶ್ವರ ಜಾತ್ರಾ ಮಹೋತ್ಸವ: ಜನನಿ ಜಾನಪದ ಕಲಾ ವೇದಿಕೆಯ ಜಾನಪದ ಕಾರ್ಯಕ್ರಮ

KannadaprabhaNewsNetwork |  
Published : Dec 12, 2025, 02:45 AM IST
ಫೋಟೊ ಶೀರ್ಷಿಕೆ: 10ಆರ್‌ಎನ್‌ಆರ್7ರಾಣಿಬೆನ್ನೂರ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆಯಿಂದ ಜಾನಪದ ಸಂಗೀತ ಹಾಗೂ ಜೋಗತಿ ಮತ್ತು ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ ಹಾಗೂ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜಾನಪದ ಸಂಗೀತ ಹಾಗೂ ಜೋಗತಿ ಮತ್ತು ಹಲವು ಬಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.

ರಾಣಿಬೆನ್ನೂರು: ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ ಹಾಗೂ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜಾನಪದ ಸಂಗೀತ ಹಾಗೂ ಜೋಗತಿ ಮತ್ತು ಹಲವು ಬಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.

ಜಾನಪದ ಕಲಾವಿದ ನಾಟಕ ಸಾಹಿತಿ ಪರಶುರಾಮ ಬಣಕಾರ ನೇತೃತ್ವದಲ್ಲಿ ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯ ಜಾನಪದ ಸಂಗೀತ ಜರುಗಿದವು.

ಕಲಾವಿದ ಗುರುನಾಥ ಹುಬ್ಬಳ್ಳಿ, ಶಿವಕುಮಾರ ಜಾಧವ್. ನೀನಾಸಂ ಇಸ್ಮಾಯಿಲ್ ಐರಣಿ, ಶಿವಾನಂದ ಕಳ್ಳಿಮನಿ, ಉದಯರಾಜ್ ಕೊಳಜಿ, ರಾಜು ಸೂರ್ವೆ, ಮಣಿಕಂಠ ಬಣಕಾರ, ಗಂಗಮ್ಮ ಮೋಟೆಬೆನ್ನೂರು, ವಿಜಯಕುಮಾರ ಬಣಕಾರ, ರೇಣುಕಾ ಮರಾಠೆ, ಚಂದ್ರಪ್ಪ ದೊಡ್ಡಮನಿ, ರವೀಂದ್ರ ನಲವಾಗಲ, ಗುಡ್ಡರಾಜ್ ಹಲಗೇರಿ, ಮೃತ್ಯುಂಜಯ ಅಂಗಡಿ, ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ