ಅಧ್ಯಾಯ ಚಿತ್ರಕ್ಕೆ ಮುಹೂರ್ತ

KannadaprabhaNewsNetwork |  
Published : May 05, 2024, 02:00 AM ISTUpdated : May 05, 2024, 05:41 AM IST
ಅಧ್ಯಾಯ | Kannada Prabha

ಸಾರಾಂಶ

ಹೊಸಬರ ಅಧ್ಯಾಯ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.

  ಸಿನಿವಾರ್ತೆ

ಸಮರ್ಥ್‌ ಎಂ ನಿರ್ದೇಶನದ ‘ಅಧ್ಯಾಯ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಶಾಂತ ಜಯರಾಂ ನಿರ್ಮಾಣದ ಈ ಚಿತ್ರದಲ್ಲಿ ಚೈತನ್ಯ ಬಂಜಾರ ನಾಯಕನಾಗಿ ನಟಿಸುತ್ತಿದ್ದಾರೆ.

 ಕನ್ನಡ ಹಾಗೂ ಬಂಜಾರ ಭಾಷೆಗಳಲ್ಲಿ ಮೂಡಿ ಬರಲಿರುವ ಈ ಸಿನಿಮಾ ಶಿಕ್ಷಣದಿಂದ ದೂರವೇ ಉಳಿದಿದ್ದ ಒಂದು ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾವಂತರಾದ ಮೇಲೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕತೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್‌ ನಾಡಿಯಾ ಪಾತ್ರಕ್ಕೆ ಕಿಯಾರಾ ಆಯ್ಕೆಯಾದದ್ದು ಹೇಗೆ?
ಒಂದ್ಸಲ ಟಚ್‌ ಮಾಡಲು ಬಿಡ್ತೀಯಾ ಅಂತ ಕೇಳಿದ್ದ : ರಣವೀರ್‌ ಸಿಂಗ್‌