ಕಾಂಗ್ರೆಸ್ನಿಂದ 11, ಬಿಜೆಪಿಯ 1, ಬಿಆರ್ಎಸ್ನ 3 ವೈದ್ಯರು
ಅವರೆಂದರೆ ಕಾಂಗ್ರೆಸ್ನಿಂದ ಡಾ. ಭೂಪತಿ ರೆಡ್ಡಿ, ನಿಜಾಮಾಬಾದ್ (ಕಾಂಗ್ರೆಸ್), ಡಾ. ರಾಮ ಚಂದ್ರ ನಾಯ್ಕ್, ಡೋರ್ನಕಲ್, ಡಾ. ವಂಶಿ ಕೃಷ್ಣ ಅಚಂಪೇಟೆ, ಡಾ. ಮುರುಳಿ ನಾಯ್ಕ್, ಮೆಹಬೂಬಾಬಾದ್, ಡಾ. ಕೆ ಸತ್ಯನಾರಾಯಣ, ಮನಕೊಂಡೂರು, ಡಾ. ಪರ್ಣಿಕಾ ರೆಡ್ಡಿ, ನಾರಾಯಣಪೇಟೆ, ಡಾ. ಸಂಜೀವ್ ರೆಡ್ಡಿ ನಾರಾಯಣಖೇಡ್, ಡಾ. ರಾಜೇಶ್ ರೆಡ್ಡಿ, ನಾಗರ್ಕರ್ನೂಲ್, ಡಾ. ಸಂಜಯ್ ಕೊರುಟ್ಲ, ಡಾ. ರಾಗಮಯಿ ಸತ್ತುಪಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸದ್ಯ ಇವರಲ್ಲಿ ಯಾರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಲಿದ್ದಾರೆ ಎಂಬುದೇ ಕುತೂಹಲಕಾರಿಯಾಗಿದೆ. ಬಿಜೆಪಿಯ ಡಾ. ಹರೀಶ್ ಬಾಬು, ಸಿರ್ಪುರ ಕ್ಷೇತ್ರದಿಂದ ಗೆದ್ದಿದ್ದಾರೆ.