ಮೋದಿ ಝಾಲ್ಮುರಿಗೆ ಕೌಂಟರ್‌ : ತರಕಾರಿ ಮಾರ್ಕೆಟ್‌ನಲ್ಲಿ ದೀದಿ

KannadaprabhaNewsNetwork |  
Published : Apr 28, 2026, 01:30 AM IST
Mamatha Banerjee

ಸಾರಾಂಶ

ಬಂಗಾಳ ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಝಾಲ್ಮುರಿ ಖರೀದಿಸಿ ಸುದ್ದಿಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಠಕ್ಕರ್‌ ನೀಡಲು ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ.

ನವದೆಹಲಿ: ಬಂಗಾಳ ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಝಾಲ್ಮುರಿ ಖರೀದಿಸಿ ಸುದ್ದಿಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಠಕ್ಕರ್‌ ನೀಡಲು ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ.  

ಎರಡನೇ ಹಂತದ ಚುನಾವಣಾ ಕಾವು

ಪಶ್ಚಿಮ ಬಂಗಾಳದಲ್ಲಿ ಸದ್ಯ ಎರಡನೇ ಹಂತದ ಚುನಾವಣಾ ಕಾವು ಜೋರಾಗಿದೆ. ಸ್ಥಳೀಯ ಬೀದಿಗಳಲ್ಲಿ ಮತ ಪ್ರಚಾರ ನಡೆಸಿದ ಮಮತಾ ಜನನಿಬಿಡ ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. 

ಖರೀದಿದಾರರು ಮತ್ತು ಗ್ರಾಹಕರೊಂದಿಗೆ ಸಂವಹನ

ಅಲ್ಲಿ ಖರೀದಿದಾರರು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಿದರು. ವ್ಯಾಪಾರಿಗಳ ಜತೆಗೆ ತರಕಾರಿಗಳ ಬೆಲೆ ವಿಚಾರಿಸುತ್ತಾ ದೀದಿ ಮಹಿಳಾ ವ್ಯಾಪಾರಿಗಳ ಜತೆ ಮಾತನಾಡಿ ಅವರ ದೂರುಗಳನ್ನು ಆಲಿಸಿ ಗಮನ ಸೆಳೆದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನರಭಕ್ಷಕರಾದ್ರಾ ರಷ್ಯಾ ಸೈನಿಕರು?
ಬಿರಿಯಾನಿ ತಿಂದ ಬೆನ್ನಲ್ಲೇ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು