ಗುರುದಕ್ಷಿಣೆಯಾಗಿ ಪಿಒಕೆ ಕೊಡಿ : ದ್ವಿವೇದಿ ಬಳಿ ರಾಮಭದ್ರಾಚಾರ್ಯ

KannadaprabhaNewsNetwork |  
Published : May 30, 2025, 12:39 AM ISTUpdated : May 30, 2025, 04:35 AM IST
ರಾಮಭದ್ರಾಚಾರ್ಯ | Kannada Prabha

ಸಾರಾಂಶ

‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.

ಅಯೋಧ್ಯೆ : ಭಾರತೀಯ ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಅವರು ಚಿತ್ರಕೂಟದಲ್ಲಿನ ಜಗದ್ಗುರು ರಾಮಭದ್ರಾಚಾರ್ಯ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು.

 ಆಗ, ‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಪರೇಷನ್‌ ಸಿಂದೂರ 1ನೇ ದಿನವೇ ಭಾರತ ಸೋತಿತು: ಚವಾಣ್‌
ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌