2 ದಿನದಲ್ಲಿ 13 ಜನರ ಹತ್ಯೆಗೈದ ಪುಂಡಾನೆ!

KannadaprabhaNewsNetwork |  
Published : Jan 08, 2026, 01:45 AM IST
Elephant

ಸಾರಾಂಶ

ಕಾಡಿನಿಂದ ತಪ್ಪಿಸಿಕೊಂಡು ಬಂದ ಪುಂಡಾನೆಯೊಂದು 2 ದಿನಗಳ ಅವಧಿಯಲ್ಲಿ 13 ಜನರನ್ನು ಬಲಿತೆಗೆದುಕೊಂಡು, ನಾಲ್ವರನ್ನು ಗಾಯಗೊಳಿಸಿದ ಘಟನೆ ಜಾರ್ಖಂಡದ ಪಶ್ಚಿಮ ಸಿಂಗಭೂಮ್‌ ಜಿಲ್ಲೆಯಲ್ಲಿ ನಡೆದಿದೆ.

 ಚಾಯ್‌ಬಾಸಾ (ಜಾರ್ಖಂಡ): ಕಾಡಿನಿಂದ ತಪ್ಪಿಸಿಕೊಂಡು ಬಂದ ಪುಂಡಾನೆಯೊಂದು 2 ದಿನಗಳ ಅವಧಿಯಲ್ಲಿ 13 ಜನರನ್ನು ಬಲಿತೆಗೆದುಕೊಂಡು, ನಾಲ್ವರನ್ನು ಗಾಯಗೊಳಿಸಿದ ಘಟನೆ ಜಾರ್ಖಂಡದ ಪಶ್ಚಿಮ ಸಿಂಗಭೂಮ್‌ ಜಿಲ್ಲೆಯಲ್ಲಿ ನಡೆದಿದೆ.

7 ಜನರ ಜೀವ ತೆಗೆದಿದೆ

‘ಆನೆ ಜ.5ರಂದು ಕೊಲ್ಹನ್‌ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು 7 ಜನರ ಜೀವ ತೆಗೆದಿದೆ. ಜ.6ರಂದು ನೋವಾಮುಂಡಿ ಮತ್ತು ಹಟಗಮಾರಿಯಾ ಪ್ರದೇಶದಲ್ಲಿ 6 ಜನರನ್ನು ಬಲಿಪಡೆದುಕೊಂಡಿದೆ.

4 ಮಂದಿ ಗಾಯ

ದಾಳಿಯಿಂದಾಗಿ ಜಂಬೊ, ಚೈಬಾಸಾದ 4 ಮಂದಿ ಗಾಯಗೊಂಡಿದ್ದಾರೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆಯನ್ನು ಹಿಡಿದು ಕಾಡಿಗೆ ಬಿಡುವ ಪ್ರಯತ್ನಗಳು ನಡೆದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಇದು ಭಿಕಾರಿ ಸರ್ಕಾರ: ಪಾಕ್‌ ವಿರುದ್ಧ ಲಷ್ಕರ್‌ ಉಗ್ರಾಕ್ರೋಶ