ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅವರು, ತಾಲೂಕು ಕಚೇರಿ ಮುಂಭಾಗದಲ್ಲಿ ಮಹಿಳಾ ಬಲವರ್ಧನೆ ಹಾಗೂ ಮಹಿಳೆಯರನ್ನು ಸಂಘಟಿಸಿ ದೌರ್ಜನ್ಯ ನಡೆಯುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು ಎಂಬ ದೃಷ್ಠಿಯಿಂದ ನೂತನವಾಗಿ ಕಿತ್ತೂರು ರಾಣಿಚನ್ನಮ್ಮ ಮಹಿಳಾ ಸಂಘವನ್ನು ಸ್ಥಾಪಿಸಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ಎಂ.ಪ್ರಮೀಳಾ, ಪ್ರೇಮಾ ಮಂಜುನಾಥ, ಅಂಬಿಕಾ, ಶೋಭಾ ಜಗದೀಶ್, ಮಧುಮತಿ, ಸುಮಾ, ತಿಪ್ಪಮ್ಮ ಮುಂಖಡರಾದ ಕೆ.ಟಿ. ಶಿವಕುಮಾರ್, ನಾಗೇಂದ್ರಪ್ಪ, ಎಚ್. ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.------
ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕಿತ್ತೂರು ರಾಣಿಚನ್ನಮ್ಮ ಮಹಿಳಾ ಸಂಘದಿಂದ ಮಹಿಳಾ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು.