ಕನ್ನಡಪ್ರಭ ವಾರ್ತೆ ಕವಿತಾಳ
ಮಹನೀಯರ ಭಾವಚಿತ್ರಕ್ಕೆ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿದರು. ಸಿರವಾರ ತಾಲೂಕ ಭೂ ನ್ಯಾಯ ಮಂಡಳಿ ಸದಸ್ಯ ಇಮ್ತಿಯಾಜ್ ವಕೀಲ ಮತ್ತು ಮುಖಂಡರಾದ ಚಾಂದ ಪಾಷಾ, ಓವಣ್ಣ ಅವರನ್ನು ಖುರೆಷಿ ಸಮಾಜ ಕಲ್ಯಾಣ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಗೌರವಾಧ್ಯಕ್ಷರಾದ ಕೆ.ಸಬ್ಜಲಿ ಸಾಬ್, ಸಂಘದ ಅಧ್ಯಕ್ಷ ಸದ್ದಾಂ ಹುಸೇನ, ಮಹಮ್ಮದ, ಮಹಮ್ಮದ ವಕ್ರಾಣಿ, ಹುಸೇನ ಸಾಬ, ಲಾಳೆಸಾಬ, ಬಂದೇನವಜ, ಶಮಿದ, ರಹಮಾನ, ಖಾಜಾ, ಮೂರ್ತುಜ, ಶೋಹಿಲ್, ಶಬ್ಬೀರ, ಫಯಾಜ, ರಿಯಾಜ, ರಜಾಕ, ಫರೀದ, ಎಡಿಎಂ ಅಪ್ಸರ್, ಅನ್ಸರ್, ಲಾಲೆಸಾಬ ನಾಯಕ ಹಾಗೂ ಸಮಾಜದ ಮುಖಂಡರಿದ್ದರು.