3ನೇ ಪುಟಕ್ಕೆ...ಮಸ್ಟ್‌...ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

KannadaprabhaNewsNetwork |  
Published : Apr 12, 2024, 01:09 AM IST
್್‌ | Kannada Prabha

ಸಾರಾಂಶ

ಬೈಲಹೊಂಗಲ: ಸಮೀಪದ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗೀಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.77 ರಷ್ಟಾಗಿದೆ. ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಮಹಾದೇವಿ ದರಗುಂಟಿ ಶೇ.97.66‌ (ಪ್ರಥಮ), ಅನಿತಾ ಹಾರೂಗೊಪ್ಪ ಶೇ.95.83, ಯಶೋಧಾ ನಿಂಗೋಜಿ ಶೇ.95.83(ದ್ವಿತೀಯ), ಸ್ಪೂರ್ತಿ ದೇಸಾಯಿ ಶೇ.95.5 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮೀಪದ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗೀಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.77 ರಷ್ಟಾಗಿದೆ. ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಮಹಾದೇವಿ ದರಗುಂಟಿ ಶೇ.97.66‌ (ಪ್ರಥಮ), ಅನಿತಾ ಹಾರೂಗೊಪ್ಪ ಶೇ.95.83, ಯಶೋಧಾ ನಿಂಗೋಜಿ ಶೇ.95.83(ದ್ವಿತೀಯ), ಸ್ಪೂರ್ತಿ ದೇಸಾಯಿ ಶೇ.95.5 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗ: ಸ್ನೇಹಾ ಸೋಮಣ್ಣವರ ಶೇ.96 (ಪ್ರಥಮ), ರಾಹುಲ ಗೌಡರ ಶೇ.93.67 (ದ್ವಿತೀಯ), ನಾಗಪ್ಪ ಹಂಜಿ ಶೇ.93.5, ಕಸ್ತೂರಿ ಪಮ್ಮಾರ ಶೇ.93.5 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ.

ವಿಜ್ಙಾನ ವಿಭಾಗ: ತೇಜಸ್ವಿನಿ ಸಂಗನಗೌಡರ ಶೇ.94.3 (ಪ್ರಥಮ), ಸವಿತಾ ಚವಲಿ ಶೇ.92.5 (ದ್ವಿತೀಯ), ಕೀರ್ತಿ ಶಿಂತ್ರಿ ಶೇ.91.5 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಭಾರತಿ ಸ್ವಾಮೀಜಿ, ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಪ್ರಾಚಾರ್ಯ ಎಸ್.ಟಿ.ಕಾಂಬಳೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ