ಕೇರಳದಲ್ಲಿ ಮಲೆಯಾಳ ಭಾಷಾ ಕಡ್ಡಾಯ ಮಸೂದೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಶಾಸಕರಾದ ಎಂ. ರಾಜಗೋಪಾಲ್, ಎ. ಕೆ. ಎಂ. ಅಶ್ರಫ್, ಸಿ. ಎಚ್. ಕುಞಂಬು, ಇ. ಚಂದ್ರಶೇಖರನ್ ಹಾಗೂ ಎನ್. ಎ. ನೆಲ್ಲಿಕುನ್ನು ಅವರಿಗೆ ಶನಿವಾರ ಮನವಿ
ಕನ್ನಡಪ್ರಭ ವಾರ್ತೆ ಮಂಗಳೂರು
ಕೇರಳದಲ್ಲಿ ಮಲೆಯಾಳ ಭಾಷಾ ಕಡ್ಡಾಯ ಮಸೂದೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಶಾಸಕರಾದ ಎಂ. ರಾಜಗೋಪಾಲ್, ಎ. ಕೆ. ಎಂ. ಅಶ್ರಫ್, ಸಿ. ಎಚ್. ಕುಞಂಬು, ಇ. ಚಂದ್ರಶೇಖರನ್ ಹಾಗೂ ಎನ್. ಎ. ನೆಲ್ಲಿಕುನ್ನು ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಮುರಲೀಧರ ಬಳ್ಳಕುರಾಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಟಿ. ಶಂಕರನಾರಾಯಣ ಭಟ್, ಎ. ಆರ್. ಸುಬ್ಬಯಕಟ್ಟೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.