ಹುಬ್ಬಳ್ಳಿ:
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ದತ್ತಮೂರ್ತಿ ಕುಲಕರ್ಣಿ, ಪ್ರವೀಣ್ ಪವಾರ, ರಾಮನಗೌಡ್ರ ಶೆಟ್ಟನಗೌಡ್ರ, ಕೃಷ್ಣ ಗಂಡಗಾಳೆಕರ, ಅಶೋಕ ವಾಲ್ಮೀಕಿ, ಅಕ್ಕಮ್ಮ ಹೆಗಡೆ, ಮಿನಾಕ್ಷಿ ಅಮರಗೋಳ, ಸುಮಾ ಶಿವನಗೌಡ್ರ, ಗೀತಾ, ಅಕ್ಕಮ್ಮ ಹೆಗಡೆ, ವೀಣಾ, ತಾರಾ ಸೇರಿದಂತೆ ಹಲವರಿದ್ದರು.
ಹಳೇಹುಬ್ಬಳ್ಳಿ ವೃತ್ತ:ಹಳೇಹುಬ್ಬಳ್ಳಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ, ಮುಖಂಡರಾದ ನಾರಾಯಣ ಜರ್ತಾರಘರ, ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಾಂತಾ ಹಿರೇಮಠ, ರಂಗಾ ಕಠಾರೆ, ಅನೂಪಕುಮಾರ ಬಿಜವಾಡ ಸೇರಿದಂತೆ ಹಲವರಿದ್ದರು.
ಈ ವೇಳೆ ಮುಖಂಡರಾದ ಪ್ರಕಾಶಗೌಡ್ರ ಪಾಟೀಲ್, ವೀಣಾ ಆನಿ, ಬಿ.ಟಿ. ಗಂಗಾಯಿ, ಮಂಜುನಾಥಸ್ವಾಮಿ ಹಿರೇಮಠ, ಸಂತೋಷ್ ಮಲ್ಲಿಗವಾಡ, ರಮೇಶಗೌಡ ಮೇಲ್ಮಳಗಿ, ಚನ್ನು ಹುಂಬಿ, ಸತೀಶ್ ಪಾಟೀಲ್, ವಾಗೀಶ್ ಮನಕಟ್ಟಿಮಠ, ನಾಗರಾಜ್ ಸುಭರಗಟ್ಟಿ, ಹರೀಶ ಕೊನೇರಿ ಸೇರಿ ಹಲವರಿದ್ದರು.