ತಿಪಟೂರು: ನಗರಸಭೆ ಉತ್ತಮ ಕಾರ್ಯ ನಿರ್ವಹಿಸಿದ್ಧಕ್ಕಾಗಿ ಕೇಂದ್ರ ಮಟ್ಟದ ಪಿಎಂ ಸ್ವನಿಧಿ ಪ್ರಶಸ್ತಿ

KannadaprabhaNewsNetwork |  
Published : Aug 25, 2024, 02:05 AM ISTUpdated : Aug 25, 2024, 11:17 AM IST
ತಿಪಟೂರು ನಗರಸಭೆಗೆ ಕೇಂದ್ರ ಮಟ್ಟದ ಪಿ.ಎಂ.ಸ್ವಾನಿಧಿ ಪ್ರಶಸ್ತಿ | Kannada Prabha

ಸಾರಾಂಶ

ತಿಪಟೂರು  ನಗರಸಭೆ ಉತ್ತಮ ಕಾರ್ಯ ನಿರ್ವಹಿಸಿದ್ಧಕ್ಕಾಗಿ ಕೇಂದ್ರ ಮಟ್ಟದ ಪಿಎಂ ಸ್ವನಿಧಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ತಿಪಟೂರು: ಇಲ್ಲಿಯ ನಗರಸಭೆ ಉತ್ತಮ ಕಾರ್ಯ ನಿರ್ವಹಿಸಿದ್ಧಕ್ಕಾಗಿ ಕೇಂದ್ರ ಮಟ್ಟದ ಪಿಎಂ ಸ್ವನಿಧಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಗರಸಭೆಯ ಆಯುಕ್ತರಾದ ವಿಶ್ವೇಶ್ವರ ಬದರಗಡೆ ಪ್ರಶಸ್ತಿ ಸ್ವೀಕರಿಸಿದರು. 

ಕೇಂದ್ರ ಸರ್ಕಾರವು ತಿಪಟೂರು ನಗರಸಭೆಯನ್ನು ಬೆಸ್ಟ್ ಫರ್ ಫಾರ್ಮಮಿಂಗ್ ಯು.ಎಲ್.ಬಿ. ಇನ್, ವಿವಿಧ ಸಾಲ ಸೌಲಭ್ಯಗಳ ವಿತರಣೆಯ ಬಗ್ಗೆ ಮಾಹಿತಿ ಪರಿಶೀಲಿಸಿ ಪ್ರಶಸ್ತಿ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ