ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಲಿ ಹಾಗೂ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು 101 ಈಡುಗಾಯಿ ಹೊಡೆದರಲ್ಲದೆ, ಉರುಳು ಸೇವೆ ಮಾಡಿದರು.
ಜೆಡಿಎಸ್ ಮುಖoಡ ಸಬ್ಬಕೆರೆ ಶಿವಲಿoಗಯ್ಯ, ಜೆಡಿಎಸ್ ಪದವೀಧರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್, ಸಮಾಜಸೇವಕರು ಹಾಗೂ ಜನತಾ ಗ್ರೂಪ್ಸ್ ನ ಜನತಾ ನಾಗೇಶ್, ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್, ಜೆಡಿಎಸ್ ಜಿಲ್ಲಾ ಪದವೀಧರ ಘಟಕದ ಜಿ.ಟಿ.ಕೃಷ್ಣ, ಹುಣಸನಹಳ್ಳಿ ವಿಎಸ್ಎಸ್ಎನ್ ಉಪಾಧ್ಯಕ್ಷ ಕೆ.ಕೆಂಪರಾಜು, ಜೆಡಿಎಸ್ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಜಿ.ಕೆ.ಗoಗಾಧರ್, ಮುಖoಡರಾದ ಎನ್.ರಮೇಶ್ ಗೌಡ, ವಿನೋದ್ ಭಗತ್, ಲೋಕೇಶ್, ಬೇಕರಿ ಶಿವು, ದೀಪಕ್, ಕೊತ್ತಿಪುರ ಪಿ.ಸುರೇಶ್ ಮತ್ತಿತರರು ಹಾಜರಿದ್ದರು.(ಫೋಟೋ ಕ್ಯಾಫ್ಷನ್)
ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಎನ್ಡಿಎ ಗೆಲುವಿಗೆ ಪ್ರಾರ್ಥಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, ಈಡುಗಾಯಿ ಒಡೆದು ಉರುಳುಸೇವೆ ಮಾಡಿ ಭಕ್ತಿ ಪ್ರದರ್ಶಿಸಿದರು.