ರಟ್ಟೀಹಳ್ಳಿ: ಸೇನೆಯಿಂದ ಕರೆ ಬಂದ ಹಿನ್ನೆಲೆ ಮದುವೆಗಾಗಿ ಬಂದಿದ್ದ ಯೋಧರೊಬ್ಬರು ರಜೆ ಮೊಟಕುಗೊಳಿಸಿ ವಿವಾಹವಾಗಿ 10ನೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗಲು ಲಖನೌಗೆ ಶನಿವಾರ ಪ್ರಯಾಣ ಬೆಳೆಸಿದರು.
ಹೀಗಾಗಿ ಆನಂದ ಬಿಳಚಿ ಅವರು ಮದುವೆಯಾಗಿ 10 ದಿನದಲ್ಲೇ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲು ಶನಿವಾರ ರಾತ್ರಿ ಲಖನೌಗೆ ಪ್ರಯಾಣ ಬೆಳೆಸಿದರು. ಆನಂದ ಬಿಳಚಿ ಅವರನ್ನು ಶನಿವಾರ ಸಂಬಂಧಿಕರು, ಗೆಳೆಯರು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.
ಈ ವೇಳೆ ಗ್ರಾಮಸ್ಥರಾದ ರಾಜು ವೇರ್ಣೇಕರ್, ಕುಮಾರಸ್ವಾಮಿ ಗೌಡರ, ಮುತ್ತು ಬೆಣ್ಣಿ, ಶಿವರಾಜ ಗೂಳಪ್ಪನವರ, ಮಾಲತೇಶ ಬೆಣ್ಣಿ, ರಾಘು ನಾಯಕ, ಚನ್ನಬಸು, ರವಿ ಕಂಡೇಬಾಗೂರ, ಪ್ರವೀಣ ಅಡ್ಮನಿ ಮುಂತಾದವರು ಇದ್ದರು.ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ತಮ್ಮಣ್ಣ ಜೋಶಿ, ಮೋಹನ ದೇಶಪಾಂಡೆ, ಅರವಿಂದ ಮುಳಗುಂದ, ಪ್ರಕಾಶ ಕುಲಕರ್ಣಿ, ದಿವಾಕರ ದೀಕ್ಷಿತ, ಶ್ರೀಕಾಂತ ಪೋತದಾರ, ಪವನ ಚಿಮ್ಮಲಗಿ, ಪ್ರಕಾಶ ಪೂಜಾರ, ಶ್ರೀಪಾದ ಸಂಕಣ್ಣವರ, ಗೋವಿಂದ ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ರಾಜಾರಾಮ ಸಂಕಣ್ಣವರ, ಭೀಮಣ್ಣಾ ಕುಲಕರ್ಣಿ, ಸೀನಪ್ಪ ದೇಶಪಾಂಡೆ, ವೆಂಕಟಾಚಲ ಗುಡಿ, ನಯನಕುಮಾರ ಕುಲಕರ್ಣಿ, ಪ್ರಭಾ ಕುಲಕರ್ಣಿ, ಶ್ರೀದೇವಿ ಜೋಶಿ, ಮಾಲತಿ ಜೋಶಿ, ಸಂದ್ಯಾ ಬೆಳಗಲಿ, ಶ್ರಾವಣಿ ಚಿಮ್ಮಲಗಿ, ಸಹನಾ ಕೋಳಿವಾಡ, ದೀಪಾ ಕುಲಕರ್ಣಿ, ಸುನೀತಾ ದೇಶಪಾಂಡೆ, ರಮಾ ದೇಶಪಾಂಡೆ, ಶಾರದಾಬಾಯಿ ಕುಲಕರ್ಣಿ, ಅಶ್ವಿನಿ ಮುಳಗುಂದ, ಸಹನಾ ಸಂಕಣ್ಣವರ, ಸುಷ್ಮಾ ಕುಲಕರ್ಣಿ ಸೇರಿದಂತೆ ಸಮಾಜದ ಸದ್ಬಕ್ತರು ಉಪಸ್ಥಿತರಿದ್ದರು.